ಸುಸ್ಥಿರ ಭವಿಷ್ಯಕ್ಕೆ ಬೇಕಿರುವುದು ವಿವೇಕದ ಅಲ್ಗಾರಿದಮ್
ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯು ಮನುಕುಲದ ಕಲ್ಯಾಣಕ್ಕಾಗಿ ಬಳಕೆಯಾಗಬೇಕೆಂಬುದು ಜಾಗತಿಕ ಆಶಯ. ಆದರೆ, 2026ರ ಇಂದಿನ ಜಾಗತಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ...
ಸುದೃಢ ಗಡಿ ಸಮರ್ಥ ಭಾರತ
ಭೌಗೋಳಿಕವಾಗಿ ಭಾರತವು ವೈವಿಧ್ಯಮಯ ಮತ್ತು ಅತ್ಯಂತ ಸಂಕೀರ್ಣವಾದ ಗಡಿರೇಖೆಗಳನ್ನು ಹೊಂದಿರುವ ದೇಶ. ಉತ್ತರದಲ್ಲಿ ಹಿಮಾವೃತ ಹಿಮಾಲಯ, ಪಶ್ಚಿಮದಲ್ಲಿ ವಿಶಾಲ ಮರಳುಗಾಡು...
ವಿಶ್ವದ ಭರವಸೆಯಾಗಿ ಭಾರತ– ಸನ್ನದ್ಧತೆಯೇ ಯಶಸ್ಸಿನ ಹಾದಿ
ಜಗತ್ತು ಇಂದು ಅಭೂತಪೂರ್ವ ಸಂಕಷ್ಟ ಮತ್ತು ಗೊಂದಲಗಳ ಸುಳಿಯಲ್ಲಿದೆ. ಒಂದು ದೇಶದ ಆಂತರಿಕ ಸಂಘರ್ಷಗಳು ಮತ್ತೊಂದು ದೇಶದ ಆರ್ಥಿಕತೆಯ ಮೇಲೆ...
ಬದಲಾಗುತ್ತಿರುವ ಜನಸಂಖ್ಯಾ ಸ್ವರೂಪ
ಭಾರತ ಇಂದು ಕೇವಲ ಭೌಗೋಳಿಕ ಗಡಿಗಳನ್ನು ಕಾಯುವ ಬಾಹ್ಯ ಸವಾಲನ್ನು ಮಾತ್ರ ಎದುರಿಸುತ್ತಿಲ್ಲ; ಬದಲಿಗೆ ದೇಶದ ಒಳಗಿನಿಂದಲೇ ವ್ಯವಸ್ಥಿತವಾಗಿ ನಡೆಯುತ್ತಿರುವ...
ಕಾರ್ಯ ಶುದ್ಧತೆ ಮತ್ತು ಮೌಲ್ಯಗಳ ಪುನರುತ್ಥಾನದಿಂದಲೇ ಸ್ವಸ್ಥ ಸಮಾಜ
ಇಂದಿನ ಆಧುನಿಕ ಸಮಾಜದಲ್ಲಿ ಕೇಳಿಬರುತ್ತಿರುವ ವಿಚಿತ್ರ ಹಾಗೂ ವಿಕೃತ ಅಪರಾಧ ಕೃತ್ಯಗಳು ಕೇವಲ ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ; ಬದಲಿಗೆ ಅದೊಂದು...
ಅಲೆಮಾರಿಗಳ ಬದುಕಿಗೆ ಸಂವಿಧಾನದ ಬೆಳಕು
ಭಾರತವು ಸ್ವಾತಂತ್ರ್ಯದ ಅಮೃತ ಕಾಲವನ್ನು ದಾಟಿ ಮುನ್ನಡೆಯುತ್ತಿದ್ದರೂ, ಬ್ರಿಟಿಷರ ಕರಾಳ ಇತಿಹಾಸದ ನೆರಳು ನಮ್ಮ ಸಮಾಜದ ಕೆಲವು ಭಾಗಗಳನ್ನು ಇಂದಿಗೂ...
‘ಪೂರ್ವೋ’ಪರ
15ನೇ ಶತಮಾನದ ಅಂತ್ಯದ ಸಮಯ. ಬ್ರಹ್ಮಪುತ್ರ ನದಿಯ ಕಣಿವೆಯಿಂದ ಹೊರಟ ಯುವಕನೊಬ್ಬ, ಕಾಲ್ನಡಿಗೆಯಲ್ಲೇ ಇಡೀ ಭಾರತವರ್ಷವನ್ನು ಸುತ್ತಲು ಆರಂಭಿಸಿದ. ಪುರಿ...







