Loading
July 29, 2026
Subscribe
July 29, 2026

ರಾಜ್ಯ

Moral education is necessary for teenagers

ಹದಿಹರೆಯದ ಮಕ್ಕಳಿಗೆ ನೀತಿ ಶಿಕ್ಷಣ ಅಗತ್ಯ

ಕಿಶೋರ ದೀಪಿಕಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೆಚ್. ಎಂ. ರುಕ್ಮಿಣಿ ನಾಯಕ್ ಕರೆ ಶಿವಮೊಗ್ಗ: ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಿ ಸಾಕಷ್ಟು...

ಸ್ನೇಹ ಸೇವಾ ಟ್ರಸ್ಟ್‌ನಿಂದ ‘ಜ್ಞಾನಸಿರಿ’ ಯೋಜನೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನೆ

ಬೆಂಗಳೂರು: ಸ್ನೇಹ ಸೇವಾ ಟ್ರಸ್ಟ್ ವತಿಯಿಂದ 2026-27ನೇ ಸಾಲಿನ ‘ಜ್ಞಾನಸಿರಿ’ ಯೋಜನೆ ಮತ್ತು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು...
Awareness padayatra led by Sri Vishwavallabha Thirtha Swamiji for the conservation of organic farming and traditional paddy varieties

ಸಾವಯವ ಕೃಷಿ ಹಾಗೂ ಪಾರಂಪರಿಕ ಭತ್ತದ ತಳಿಗಳ ಸಂರಕ್ಷಣೆಗೆ ಸೋದೆ ಶ್ರೀಗಳ ನೇತೃತ್ವದಲ್ಲಿ ಜಾಗೃತಿ ಪಾದಯಾತ್ರೆ

ಹೊಸನಗರ/ತೀರ್ಥಹಳ್ಳಿ: ಸಾವಯವ ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ನಮ್ಮ ದೇಶದ ಅಮೂಲ್ಯ ಪಾರಂಪರಿಕ ಭತ್ತದ ವಿವಿಧ ತಳಿಗಳ ಸಂರಕ್ಷಣೆಯ...
Conservation of Sri Keshaveshwara Temple in Agrahara Belaguli village

ಸಂರಕ್ಷಣೆಯ ಹಾದಿಯಲ್ಲಿ‘ಶ್ರೀ ಕೇಶವೇಶ್ವರ ದೇವಾಲಯ’

ನನಗೆ ಬಾಲ್ಯದಿಂದಲೂ ಐತಿಹಾಸಿಕ ದೇವಾಲಯಗಳ ಬಗ್ಗೆ ಒಂದು ರೀತಿಯ ಅವ್ಯಕ್ತವಾದ ಸೆಳೆತವಿದೆ. ಗೋಪಾಲಕೃಷ್ಣ ಅಡಿಗರ ಕವನ ‘ಯಾವ ಮೋಹನ ಮುರಳಿ...
VSK Media Awards 2026

ಸತ್ಯದ ಸರಳ ಪ್ರಸ್ತುತಿಯೇ ಮಾಧ್ಯಮದ ಮುಂದಿರುವ ಸವಾಲು: ಪದ್ಮಭೂಷಣ ಶತಾವಧಾನಿ ಡಾ. ಆರ್ ಗಣೇಶ್

ಬೆಂಗಳೂರು: ಸತ್ಯ ತುಂಬಾ ಬಾರಿ ಸರಳವಾಗಿರುತ್ತದೆ. ಅದಕ್ಕೆ ಬಣ್ಣ ಬಳಿಯಬೇಕಾಗಿಲ್ಲ, ತರ್ಕ ಮಾಡಬೇಕಾಗಿಲ್ಲ. ಆದರೆ ಅದನ್ನು ನಾವು ಸರಿಯಾಗಿ ಪ್ರಸ್ತುತ...

ವ್ಯಕ್ತಿ ನಿರ್ಮಾಣ ಆರ್‌ಎಸ್‌ಎಸ್‌ನ ತತ್ತ್ವ: ಡಾ. ಎಂ. ಜಯಪ್ರಕಾಶ್

ಬೆಂಗಳೂರು: “ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಮಾಡುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದೊಂದು ಶತಮಾನದಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ”...
A collectible first edition of Vikrama weekly magazine

ವಿಕ್ರಮ ವಾರಪತ್ರಿಕೆಯ ಸಂಗ್ರಹಯೋಗ್ಯ ಮೊದಲ ಸಂಚಿಕೆ

ಬೆಂಗಳೂರು: 79 ವರ್ಷಗಳ ಹಿಂದೆ ಗುರು ಪೂರ್ಣಿಮೆಯ ದಿನ (ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರವೂ ಕಾಕತಾಳೀಯ ಎಂಬಂತೆ 1948ರ ಜುಲೈ 22ರ...
Veteran BJP leader Ramachandra Gowda passes away

ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡರಾದ ರಾಮಚಂದ್ರ ಗೌಡ ನಿಧನ

ಬೆಂಗಳೂರು: ರಾಜ್ಯ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ರಾಮಚಂದ್ರ ಗೌಡ (88) ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ...
mangaluru-six-suspected-illegal-bangladeshis-detained-deportation-process-review-begins

ಮಂಗಳೂರು: ಆರು ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿಗರು ವಶಕ್ಕೆ; ಗಡಿಪಾರು ಪ್ರಕ್ರಿಯೆ ಪರಿಶೀಲನೆ ಆರಂಭ

ಮಂಗಳೂರು: ಕರಾವಳಿ ನಗರಿಯ ಹೊರವಲಯದ ಸುರತ್ಕಲ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿ...
Corruption

ಭ್ರಷ್ಟಾಚಾರ, ಅನಾಚಾರಗಳು ಸಮಾಜಕ್ಕಂಟಿದ ವ್ಯಾಧಿ

“ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತವನ್ನು ಉಪಯೋಗಿಸದೇ ಇರುವುದರಿಂದ ಸಂಸ್ಕೃತಕ್ಕಾಗುವ ನಷ್ಟವೇನಿಲ್ಲ, ನಷ್ಟ ಕನ್ನಡಕ್ಕೆ”. ಇತ್ತೀಚಿಗೆ ಕನ್ನಡ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಲೇಖಕರೊಬ್ಬರು ಹೇಳಿದ...

ಬೆಟ್ಟದ ಇಲಿ ಸ್ವರಾಜ್ಯ ಕಟ್ಟಿದ ಹೆಬ್ಬುಲಿಯಾದ ಬಗೆ

ಬೆಂಗಳೂರು: ಹದಿನಾರು ಹದಿನೇಳನೇ ಶತಮಾನ. ಮ್ಲೇಚ್ಛರ ನಿರಂಕುಶ ಆಧಿಪತ್ಯ ಭಾರತಮಾತೆಯ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿ ಹಿಂದು ಜನಮಾನಸ ಹೀನಾಯ ಸ್ಥಿತಿಗೆ...
BJP Protest against Bidadi Township

ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನೆ: ಕಾಂಗ್ರೆಸ್ ವಿರುದ್ಧ ಭೂ ಕಬಳಿಕೆ ಆರೋಪ

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುವಂತೆ ಹಾಗೂ ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು...
naxal terror vanquished

ಬಂದೂಕಿನ ಸಿದ್ಧಾಂತಕ್ಕೆ ಭಾರತದಲ್ಲಿ ನೆಲೆಯಿಲ್ಲ: ‘ನಕ್ಸಲ್ ಟೆರರ್ ವ್ಯಾಂಕ್ವಿಶ್ಡ್’ ಕೃತಿ ಲೋಕಾರ್ಪಣೆಯಲ್ಲಿ ನಿವೃತ್ತ ಡಿಜಿಪಿ ಪ್ರತಿಪಾದನೆ

ಬೆಂಗಳೂರು: ಭಾರತವು ಕಳೆದ ಐದು ದಶಕಗಳಿಂದ ಎದುರಿಸುತ್ತಿರುವ ನಕ್ಸಲಿಸಂ ಮತ್ತು ಎಡಪಂಥೀಯ ಉಗ್ರಗಾಮಿತ್ವವು ದೇಶದ ಸಹಸ್ರಾರು ವರ್ಷಗಳ ಸಾಂಸ್ಕೃತಿಕ ಪರಂಪರೆ...
Tribute: Ramachandra Gowda journeys towards eternal peace

ನುಡಿನಮನ: ಚಿರಶಾಂತಿಯತ್ತ ರಾಮಚಂದ್ರ ಗೌಡರು

ಜನನ: 13.12.1938 ಅಸ್ತಂಗತ: 13.07.2026 ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ|ಅಜಾ ಪುತ್ರಂ ಬಲಿಂ...
naxal terror vanquished

ನಕ್ಸಲ್ ಮುಕ್ತ ಭಾರತಕ್ಕೆ ಬಲಿಷ್ಠ ರಾಜಕೀಯ ಇಚ್ಛಾಶಕ್ತಿಯೇ ಕಾರಣ: ಬೆಂಗಳೂರಿನಲ್ಲಿ ಲೇಖಕ ತುಹಿನ್ ಸಿನ್ಹಾ ಪ್ರತಿಪಾದನೆ

ಬೆಂಗಳೂರು (ಜೂನ್ 26): ದೇಶವನ್ನು ಹಲವು ದಶಕಗಳ ಕಾಲ ಕಾಡಿದ್ದ ನಕ್ಸಲ್ ಪಿಡುಗನ್ನು ಬುಡಸಮೇತ ಕಿತ್ತೊಗೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ...
Bilingual Policy

ದ್ವಿಭಾಷಾ ನೀತಿ ಹೆಸರಲ್ಲಿ ಕನ್ನಡಕ್ಕೆ ಧಕ್ಕೆ: ಸರ್ಕಾರದ ವಿರುದ್ಧ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್’ ಆಕ್ರೋಶ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 5 ನೇ ತರಗತಿಯವರೆಗೆ ಜಾರಿಗೆ ತರಲಾಗಿರುವ ದ್ವಿಭಾಷಾ ಶಿಕ್ಷಣ ನೀತಿಯು ಪರೋಕ್ಷವಾಗಿ ಕನ್ನಡವನ್ನು ಹಿನ್ನೆಲೆಗೆ...
couple-commits-suicide-after-forced-religious-conversion-in-telangana

ತೆಲಂಗಾಣದಲ್ಲಿ ಬಲವಂತದ ಧಾರ್ಮಿಕ ಮತಾಂತರ: ದಂಪತಿ ಆತ್ಮಹತ್ಯೆ

ಕ್ರಿಶ್ಚಿಯನ್ ಕುಟುಂಬದ ಒತ್ತಡವೇ ಪೋಷಕರ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ ಮಕ್ಕಳು ಭಾಗ್ಯನಗರ: ತೆಲಂಗಾಣದ ಮೇಡ್ಚಲ್-ಮಲ್ಕಾಜ್‌ಗಿರಿ ಜಿಲ್ಲೆಯ ಘಾಟ್‌ಕೇಸರ್ ರೈಲ್ವೆ...
Minister U.T. Khader condoles the death of Girish Bharadwaj

ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಾಜ್ ನಿಧನಕ್ಕೆ ಸಚಿವ ಯು.ಟಿ. ಖಾದರ್ ಸಂತಾಪ

ಮಂಗಳೂರು: ದೇಶದ ಖ್ಯಾತ ತೂಗು ಸೇತುವೆ ತಜ್ಞರಾದ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಗಿರೀಶ್ ಭಾರಧ್ವಾಜ್ ಅವರ ನಿಧನಕ್ಕೆ ಆರೋಗ್ಯ ಮತ್ತು...
Tumakuru RSS Karyalaya

ತುಮಕೂರು ಸಂಘ ಕಾರ್ಯಾಲಯಕ್ಕೆ ಜೈನ ಮುನಿಗಳ ಭೇಟಿ

ತುಮಕೂರು: ಶ್ರೀ ಪ್ರಮುಖ್ ಸಾಗರ್ ಮಹಾರಾಜ್ ಜೀ ಅವರು ತುಮಕೂರಿನಲ್ಲಿ ನಡೆಯುವ ಚಾತುರ್ಮಾಸದ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು...
Anantharaj Jain

ತೀರ್ಥಹಳ್ಳಿಯ ಹಿರಿಯ ಸಂಘ ಸಂಘಟಕ, ಆದರ್ಶ ಶಿಕ್ಷಕ ಅನಂತರಾಜ್ ಜೈನ್ ನಿಧನ

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಮೊದಲ ತಲೆಮಾರಿನ ಹಿರಿಯ ಸಂಘ ಕಾರ್ಯಕರ್ತ ಹಾಗೂ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕ ಶ್ರೀ ಅನಂತರಾಜ್...
centre-approves-procurement-of-khopra-totapuri-mangoes-in-tamil-nadu-to-protect-farmers

ತಮಿಳುನಾಡಿನಲ್ಲಿ ಖೋಪ್ರಾ, ತೋತಾಪುರಿ ಮಾವಿನ ಹಣ್ಣುಗಳ ಖರೀದಿಗೆ ಕೇಂದ್ರ ಅನುಮೋದನೆ

ಮಾವು ಬೆಳೆಗಾರರ ಹಿತ ಕಾಯಲು ಸರಕಾರದ ಕ್ರಮ ನವದೆಹಲಿ: ಕೇಂದ್ರ ಸರ್ಕಾರವು ತಮಿಳುನಾಡಿನ ರೈತರ ಹಿತರಕ್ಷಣೆಗಾಗಿ ಅವರಿಂದ ಕೊಬ್ರಿ (ಖೋಪ್ರಾ)...
As Naxal violence declines across Bastar, displaced families are returning to their native villages after years of fear and displacement

ಛತ್ತೀಸ್‌ಗಢ: ಮಾವೋವಾದಿ ಸಂಘರ್ಷದಿಂದ ಪುನರ್ವಸತಿಯವರೆಗೆ…

ಬಸ್ತಾರ್ ಗ್ರಾಮಗಳಿಗೆ ಕುಟುಂಬಗಳು ಹಿಂತಿರುಗುತ್ತಿದ್ದಂತೆ ಮೂಲಸೌಕರ್ಯಗಳನ್ನು ಮರುಸ್ಥಾಪಿಸಿದ ಸರಕಾರ ರಾಯ್‌ಪುರ: ಛತ್ತೀಸ್‌ಗಢದ ಬಸ್ತಾರ್ ವಲಯದಲ್ಲಿ ಮಾವೋವಾದಿ ಹಿಂಸಾಚಾರದಿಂದಾಗಿ ಈ ಹಿಂದೆ...
padma-shri-dr-girish-bhardwaj-a-tribute-to-the-sardar-of-the-suspension-bridge

ಗ್ರಾಮೀಣ ಭಾಗದ ಕೊಂಡಿ, ‘ತೂಗುಸೇತುವೆಗಳ ಸರದಾರ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ನಿಧನ

ಸುಳ್ಯ: ದೇಶದ ಕಡಿದಾದ ಹಾಗೂ ಗ್ರಾಮೀಣ ಭಾಗಗಳಿಗೆ ತೂಗುಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಿ, ಜನರ ಹೃದಯಗಳನ್ನು ಜೋಡಿಸಿದ್ದ ‘ತೂಗುಸೇತುವೆಗಳ ಸರದಾರ’...
Dhyeyamoorthi-book-launch

ಕೀರ್ತಿ-ಪ್ರಸಿದ್ಧಿಗೆ ಬೆನ್ನು ತಿರುಗಿಸಿದ ನಿಜವಾದ ಅವಧೂತ ಬಿ.ಎನ್. ಮೂರ್ತಿ: ‘ಧ್ಯೇಯಮೂರ್ತಿ’ ಕೃತಿ ಲೋಕಾರ್ಪಣೆ

ಬೆಂಗಳೂರು, ಜೂನ್ 30: ಸಮಾಜಸೇವೆಯನ್ನು ಬದುಕಿನ ಧ್ಯೇಯವನ್ನಾಗಿಸಿಕೊಂಡು ಕೀರ್ತಿ, ಪ್ರಸಿದ್ಧಿ ಹಾಗೂ ಪದವಿಗಳಿಂದ ದೂರವಿದ್ದು, ಸಂಘಟನೆ ಮತ್ತು ಸಮಾಜಕ್ಕಾಗಿ ಬದುಕನ್ನೇ...
karur-tn-governments-plan-to-hand-over-3085-acres-of-temple-land-to-illegal-encroachers

ಕರೂರ್‌: 3,085 ಎಕರೆ ದೇವಸ್ಥಾನಗಳ ಭೂಮಿ ಅಕ್ರಮ ಒತ್ತುವರಿದಾರರಿಗೆ ಒಪ್ಪಿಸಲು ಸರಕಾರದ ಹುನ್ನಾರ

ದೇಗುಲಗಳ ಭೂಮಿ ನೋಂದಣಿ ನಿಷೇಧ ತೆರವಿಗೆ ಬಿಜೆಪಿ ಮತ್ತು ದೇವಸ್ಥಾನ ಕಾರ್ಯಕರ್ತರ ವಿರೋಧ ಕರೂರ್: ತಮಿಳುನಾಡಿನ ಕರೂರ್‌ನಲ್ಲಿರುವ ನಾಲ್ಕು ಪ್ರಮುಖ...
Parjanya-Japa

ಕದ್ರಿ ಕ್ಷೇತ್ರದಲ್ಲಿ ನಾಡಿನ ಸುಭಿಕ್ಷೆಗಾಗಿ ‘ಪರ್ಜನ್ಯ ಜಪ’ ಪಾರಾಯಣ

ಮಳೆಗಾಗಿ ಸಾಮೂಹಿಕ ಪ್ರಾರ್ಥನೆ; ಜಪದ ವೇಳೆ ಮಳೆಹನಿಗಳ ಸಿಂಚನ ಮಂಗಳೂರು: ನಾಡಿನಾದ್ಯಂತ ಸಮೃದ್ಧ ಮಳೆಯಾಗಿ ಜನಜೀವನ ಸುಭಿಕ್ಷವಾಗಲಿ ಎಂಬ ಸಂಕಲ್ಪದೊಂದಿಗೆ...
S Janaki

ಎಸ್ ಜಾನಕಿ- ಗೀತ ನಮನ

ಪ್ರಖ್ಯಾತ ಗಾಯಕಿ ಎಸ್. ಜಾನಕಿ ಅವರು ಗಾನ ಸರಸ್ವತಿಯಲ್ಲಿ ಲೀನರಾದ ಹಿನ್ನೆಲೆಯಲ್ಲಿ ಅವರು ಹಾಡಿರುವ ಗೀತೆಗಳ ಮೊದಲ ಸಾಲುಗಳನ್ನೇ ಪೋಣಿಸಿ...

ಉ.ಪ್ರ. ಸರ್ಕಾರದಿಂದ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಯೋಜನೆ ಜಾರಿ

ಲಖನೌ: ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಾಗಿ ನಗದು ರಹಿತ ಆರೋಗ್ಯ ಯೋಜನೆಯನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿ...
du gu lakshman Book Release

ಇಂದು ಬಿ.ಎನ್. ಮೂರ್ತಿ ಸ್ಮರಣ ಸಂಚಯ ‘ಧ್ಯೇಯಮೂರ್ತಿ’ ಕೃತಿ ಲೋಕಾರ್ಪಣೆ

ಬೆಂಗಳೂರು: ವಿಶ್ವ ಹಿಂದೂ ಪರಿಷತ್ (ವಿಹಿಂಪ) ಕರ್ನಾಟಕ ಪ್ರಾಂತದ ವತಿಯಿಂದ ಪ್ರಮುಖ ಸಾಮಾಜಿಕ ಕಾರ್ಯಕರ್ತ ಶ್ರೀ ಬಿ.ಎನ್. ಮೂರ್ತಿ ಅವರ...
VSK-Media-Awards.

2026ನೇ ಸಾಲಿನ ‘ವಿಎಸ್‌ಕೆ ಮಾಧ್ಯಮ ಪ್ರಶಸ್ತಿ’ ಜುಲೈ 12ರಂದು ಪ್ರದಾನ

ಕೆ.ಎನ್. ಚನ್ನೇಗೌಡ, ರ‍್ಯಾಪಿಡ್ ರಶ್ಮಿ ಸೇರಿದಂತೆ ಆರು ಸಾಧಕರಿಗೆ ಗೌರವ ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸುದ್ದಿ ಸಂವಹನ ಸಂಸ್ಥೆಯಾದ ‘ವಿಶ್ವ...

You Missed