Loading
July 27, 2026
Subscribe
July 27, 2026

ವರ್ತಮಾನ

hanumangarhi-namaz-controversy-cm-yogi-adityanath-lashes-out-at-congress-sp-in-ayodhya

ಹನುಮಾನ್‌ಗಢಿ ನಮಾಜ್ ವಿವಾದ: ಕಾಂಗ್ರೆಸ್, ಎಸ್‌ಪಿ ವಿರುದ್ಧ ಅಯೋಧ್ಯೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಕಿಡಿ

ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು (ಜುಲೈ 10) ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್...
india-australia-agreement-on-traditional-knowledge-systems

ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯ ಕುರಿತು ಭಾರತ-ಆಸ್ಟ್ರೇಲಿಯಾ ಒಪ್ಪಂದ

ನಾಗರಿಕತೆಯ ಜ್ಞಾನ ಮತ್ತು ಬೌದ್ಧಿಕ ಆಸ್ತಿಗಳ ರಕ್ಷಣೆಯ ಉದ್ದೇಶ ಮೆಲ್ಬೋರ್ನ್: ಮೆಲ್ಬೋರ್ನ್‌ನಲ್ಲಿ ಗುರುವಾರ (ಜು.9) ನಡೆದ 3ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ...
indian-family-system-preserved-culture-ravindra-joshi

ಸಂಘರ್ಷಗಳ ನಡುವೆಯೂ ಸಂಸ್ಕೃತಿ ಉಳಿಸಿದ ಹೆಗ್ಗಳಿಕೆ ಭಾರತೀಯ ಕುಟುಂಬ ವ್ಯವಸ್ಥೆಯದ್ದು: ರವೀಂದ್ರ ಜೋಶಿ

ವಾರಾಣಸಿ: ಕಳೆದ ಕೆಲವು ವರ್ಷಗಳಲ್ಲಿ, ಭಾರತೀಯ ಕುಟುಂಬ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಹಲವಾರು ಪಿತೂರಿಗಳನ್ನು ನಡೆಸಲಾಗಿದೆ. ವಿವಾಹವಿಲ್ಲದೆ ಕೇವಲ ಪರಸ್ಪರ ಒಪ್ಪಿಗೆಯಿಂದ...
ABVP

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂವಾದ, ಸುಧಾರಣೆಗಳೇ ಪರಿಹಾರ; ಹಿಂಸಾತ್ಮಕ ಘರ್ಷಣೆ ದುರದೃಷ್ಟಕರ: ಎಬಿವಿಪಿ

ನವದೆಹಲಿ: ನೀಟ್-ಯುಜಿ (NEET-UG) ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಪ್ರತಿಭಟನೆಗಳ ವೇಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಾರ್ವಜನಿಕ...
ram-temple-donation-theft-case-cash-jewellery-and-car-seized

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ನಗದು, ಚಿನ್ನಾಭರಣ ಮತ್ತು ಕಾರು ವಶ

ಪೊಲೀಸ್ ಕಸ್ಟಡಿ ವಿಚಾರಣೆ ವೇಳೆ ಹೊರಬಿದ್ದ ಪ್ರಮುಖ ಮಾಹಿತಿ ಅಯೋಧ್ಯೆ: ರಾಮಮಂದಿರದ ದೇಣಿಗೆ ಕಳ್ಳತನದ ಆರೋಪದ ತನಿಖೆಯು ತೇಜಸ್ಸು ಪಡೆದುಕೊಂಡಿದ್ದು...
Ayodhya Ram Mndir

ರಾಮ ಮಂದಿರದಲ್ಲಿ ನಡೆದ ಕಳ್ಳತನ ಸಾರ್ವಜನಿಕ ನಂಬಿಕೆಗೆ ಬಗೆದ ದ್ರೋಹ; ಈಗ ಬೇಕಿದೆ ವ್ಯವಸ್ಥೆಯ ಸುಧಾರಣೆ

ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ಕೆಲವು ಸಿಬ್ಬಂದಿ ವರ್ಗದವರಿಂದ ಕಾಣಿಕೆಗಳ ಕಳ್ಳತನ ನಡೆದಿರುವ ವಿವಾದವು ದೇಶದ ಪ್ರತಿಯೊಬ್ಬ ಸದ್ವಿಚಾರವಂತ ವ್ಯಕ್ತಿಯನ್ನು...
Religious Conversion- A Social Evil

ಮತಾಂತರದ ಜಾಲಕ್ಕೆ ಬಡವರೇ ಯಾವಾಗಲೂ ಪ್ರಾಥಮಿಕ ಗುರಿಯಾಗುವುದು ಏಕೆ?

ಮತಾಂತರ ಚರ್ಚೆಯ ಮೂಲವಸ್ತು: ಬಡತನ ಮತ್ತು ಘನತೆಯ ಹುಡುಕಾಟ ಭಾರತದಲ್ಲಿ ಧಾರ್ಮಿಕ ಮತಾಂತರವು ದೀರ್ಘಕಾಲದಿಂದ ಸಾಮಾಜಿಕ, ರಾಜಕೀಯ ಮತ್ತು ಕಾನೂನು...
mangaluru-six-suspected-illegal-bangladeshis-detained-deportation-process-review-begins

ಮಂಗಳೂರು: ಆರು ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿಗರು ವಶಕ್ಕೆ; ಗಡಿಪಾರು ಪ್ರಕ್ರಿಯೆ ಪರಿಶೀಲನೆ ಆರಂಭ

ಮಂಗಳೂರು: ಕರಾವಳಿ ನಗರಿಯ ಹೊರವಲಯದ ಸುರತ್ಕಲ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿ...
Bharat

ಭಾರತವು ಬ್ರಿಟಿಷರಿಂದ ಸೃಷ್ಟಿಸಲ್ಪಟ್ಟಿದ್ದಲ್ಲ; ಇದು ಸಾಂಸ್ಕೃತಿಕ ಏಕತೆಯಲ್ಲಿ ಬೇರೂರಿರುವ ಕಾಲಾತೀತ ನಾಗರಿಕತೆ

ಬ್ರಿಟಿಷರು ಭಾರತದ ಭೌಗೋಳಿಕತೆಯು ಪೋಷಿಸಿದ ನೈಸರ್ಗಿಕ ಏಕತೆಯನ್ನು ನಿರ್ಲಕ್ಷಿಸಿ, ಯೂರೋಪಿಯನ್ ದೃಷ್ಟಿಕೋನದ ಮೂಲಕ ಅದನ್ನು ಪರಸ್ಪರ ಸಂಬಂಧವಿಲ್ಲದ ದೇಶಗಳ ಸಮೂಹವೆಂದು...
BJP Protest against Bidadi Township

ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನೆ: ಕಾಂಗ್ರೆಸ್ ವಿರುದ್ಧ ಭೂ ಕಬಳಿಕೆ ಆರೋಪ

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುವಂತೆ ಹಾಗೂ ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು...
bms-foundation-day-indianising-the-labour-discourse-from-conflict-to-confluence-kn

ಬಿಎಂಎಸ್ ಸ್ಥಾಪನಾ ದಿನ: ಕಾರ್ಮಿಕ ಚರ್ಚೆಯ ಭಾರತೀಯಕರಣ, ಸಂಘರ್ಷದಿಂದ ಸಮನ್ವಯದತ್ತ

(ಲೇಖಕರು ಭಾರತೀಯ ಮಜ್ದೂರ್ ಸಂಘದ ಮಾಜಿ ರಾಷ್ಟ್ರೀಯ ಅಧ್ಯಕ್ಷರು) ಜುಲೈ 23, 1955 ರಂದು ಮಹಾನ್ ದಾರ್ಶನಿಕ ಮತ್ತು ಬುದ್ಧಿಜೀವಿ...
Vikram-1 Rocket Launch

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ನಾಳೆ ಭಾರತದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ!

ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಸಂಸ್ಥೆಯು ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಖಾಸಗಿ ಕಕ್ಷೀಯ ದರ್ಜೆಯ (orbital-class) ರಾಕೆಟ್...
Man Behind Bangladesh's 81 foot Ram Statue Arrested

ಬಾಂಗ್ಲಾದೇಶ: 81 ಅಡಿ ಎತ್ತರದ ರಾಮನ ಮೂರ್ತಿ ನಿರ್ಮಾಣದ ಸಂಘಟಕನ ಬಂಧನ

‘ಪಕ್ಷಪಾತದ ಧೋರಣೆ’ ಎಂದು ಹಿಂದೂ ಹಕ್ಕುಗಳ ಸಂಘಟನೆ ಆಕ್ರೋಶ ಢಾಕಾ: ಬಾಂಗ್ಲಾದೇಶದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡದು ಎನ್ನಲಾದ 81 ಅಡಿ...
Batukeshwar Dutt's Death Anniversary: The revolutionary who fought for India's independence, and later for his own dignity

ಬಟುಕೇಶ್ವರ ದತ್ ಪುಣ್ಯಸ್ಮರಣೆ: ಭಾರತದ ಸ್ವಾತಂತ್ರ್ಯಕ್ಕಾಗಿ, ನಂತರ ತಮ್ಮದೇ ಗೌರವಕ್ಕಾಗಿ ಹೋರಾಡಿದ ಕ್ರಾಂತಿಕಾರಿ

ನವದೆಹಲಿ: 1929ರ ಅಸೆಂಬ್ಲಿ ಬಾಂಬ್ ಪ್ರಕರಣದಲ್ಲಿ ಭಗತ್ ಸಿಂಗ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತ ಕ್ರಾಂತಿಕಾರಿ ಬಟುಕೇಶ್ವರ ದತ್...
Australia has agreed to return three ancient idols that were stolen from Tamil Nadu and smuggled overseas, following sustained legal efforts by the Tamil Nadu Police Idol Wing CID.

ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಭಾರತಕ್ಕೆ ತಮಿಳುನಾಡಿನ ಪ್ರಾಚೀನ ವಿಗ್ರಹಗಳನ್ನು ಮರಳಿಸಿದ ಆಸ್ಟ್ರೇಲಿಯಾ

ಮೆಲ್ಬೋರ್ನ್: ಸಾಂಸ್ಕೃತಿಕ ಸಹಕಾರ ಮತ್ತು ಪರಂಪರೆಯ ಮರುಸ್ಥಾಪನೆಯ ಮಹತ್ವದ ಸಂಕೇತವಾಗಿ, 3ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯ ಸಂದರ್ಭದಲ್ಲಿ ತಮಿಳುನಾಡಿನ ದೇವಸ್ಥಾನಗಳಿಗೆ...
Bilingual Policy

ದ್ವಿಭಾಷಾ ನೀತಿ ಹೆಸರಲ್ಲಿ ಕನ್ನಡಕ್ಕೆ ಧಕ್ಕೆ: ಸರ್ಕಾರದ ವಿರುದ್ಧ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್’ ಆಕ್ರೋಶ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 5 ನೇ ತರಗತಿಯವರೆಗೆ ಜಾರಿಗೆ ತರಲಾಗಿರುವ ದ್ವಿಭಾಷಾ ಶಿಕ್ಷಣ ನೀತಿಯು ಪರೋಕ್ಷವಾಗಿ ಕನ್ನಡವನ್ನು ಹಿನ್ನೆಲೆಗೆ...
couple-commits-suicide-after-forced-religious-conversion-in-telangana

ತೆಲಂಗಾಣದಲ್ಲಿ ಬಲವಂತದ ಧಾರ್ಮಿಕ ಮತಾಂತರ: ದಂಪತಿ ಆತ್ಮಹತ್ಯೆ

ಕ್ರಿಶ್ಚಿಯನ್ ಕುಟುಂಬದ ಒತ್ತಡವೇ ಪೋಷಕರ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ ಮಕ್ಕಳು ಭಾಗ್ಯನಗರ: ತೆಲಂಗಾಣದ ಮೇಡ್ಚಲ್-ಮಲ್ಕಾಜ್‌ಗಿರಿ ಜಿಲ್ಲೆಯ ಘಾಟ್‌ಕೇಸರ್ ರೈಲ್ವೆ...
Tumakuru RSS Karyalaya

ತುಮಕೂರು ಸಂಘ ಕಾರ್ಯಾಲಯಕ್ಕೆ ಜೈನ ಮುನಿಗಳ ಭೇಟಿ

ತುಮಕೂರು: ಶ್ರೀ ಪ್ರಮುಖ್ ಸಾಗರ್ ಮಹಾರಾಜ್ ಜೀ ಅವರು ತುಮಕೂರಿನಲ್ಲಿ ನಡೆಯುವ ಚಾತುರ್ಮಾಸದ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು...
RSS, Prant Pracharak Baithak,

ಜನಸಂಖ್ಯಾ ಅಸಮತೋಲನಕ್ಕೆ ಕಳವಳ; ರಾಮಮಂದಿರ ಅಕ್ರಮ ತನಿಖೆಗೆ ಆರೆಸ್ಸೆಸ್ ವಿಶ್ವಾಸ: ಬೆಳಗಾವಿ ಬೈಠಕ್ ಮುಕ್ತಾಯ

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅತ್ಯುನ್ನತ ಮತ್ತು ಪ್ರಮುಖ ವಾರ್ಷಿಕ ಸಭೆಗಳಲ್ಲೊಂದಾದ ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್’...
Jagannath-Rath-Yatra-2026

ಜಗನ್ನಾಥ ರಥಯಾತ್ರೆ 2026: ಭಕ್ತರ ಸೇವೆಗೆ ನಿಂತ 1,200 ಎಬಿವಿಪಿ ಸ್ವಯಂಸೇವಕರು!

ಪುರಿ: ಜಗನ್ನಾಥ ರಥಯಾತ್ರೆಯ ಪವಿತ್ರ ಸಂದರ್ಭದಲ್ಲಿ ಭಕ್ತರಿಗೆ ಶುಭ ಹಾರೈಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP), ವಿಶ್ವದ ಅತಿ...
the-world-of-india-the-influence-of-ancient-civilization

ಜಗದಗಲ ಭಾರತವರ್ಷ- ಪ್ರಾಚೀನ ನಾಗರಿಕತೆಯ ಪ್ರಭಾವ

ಸ್ವಾಮಿ ವಿವೇಕಾನಂದರ ದೂರದೃಷ್ಟಿಯಿಂದ ಹಿಡಿದು ಇಂದಿನ ಜಾಗತಿಕ ಮನ್ನಣೆಯವರೆಗೆ, ಭಾರತದ ನಾಗರಿಕತೆಯ ಪ್ರಭಾವವು ತನ್ನ ಸಾರ್ವಕಾಲಿಕ ಮೌಲ್ಯಗಳು, ಸಂಸ್ಕೃತಿ ಮತ್ತು...
Renowned social worker Nandkishore Goenka Passes away

ಖ್ಯಾತ ಸಮಾಜ ಸೇವಕ ನಂದಕಿಶೋರ್ ಗೋಯೆಂಕಾ ನಿಧನ

ಜೀವಮಾನದ ಗೋಸೇವೆಯ ಬದ್ಧತೆಗೆ ಆರ್‌ಎಸ್‌ಎಸ್ ಶ್ರದ್ಧಾಂಜಲಿ ನವದೆಹಲಿ: ತಮ್ಮ ಜೀವಮಾನವಿಡೀ ಗೋಸೇವೆ ಮತ್ತು ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಗಳಿಗಾಗಿ ಸಮರ್ಪಿಸಿಕೊಂಡಿದ್ದ...
Kerala Ramayana Masam

ಕೇರಳದ ‘ರಾಮಾಯಣ ಮಾಸಂ’ ಹಿಂದಿನ ಕಥೆ

ಕರ್ಕಡಕಂ ತಿಂಗಳ ಅರ್ಥವನ್ನೇ ಬದಲಿಸಿದ 1982ರ ಐತಿಹಾಸಿಕ ಚಳವಳಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಆಚರಿಸಿಕೊಂಡು ಬರಲಾಗುತ್ತಿರುವ ‘ರಾಮಾಯಣ ಮಾಸಂ’...
karur-tn-governments-plan-to-hand-over-3085-acres-of-temple-land-to-illegal-encroachers

ಕರೂರ್‌: 3,085 ಎಕರೆ ದೇವಸ್ಥಾನಗಳ ಭೂಮಿ ಅಕ್ರಮ ಒತ್ತುವರಿದಾರರಿಗೆ ಒಪ್ಪಿಸಲು ಸರಕಾರದ ಹುನ್ನಾರ

ದೇಗುಲಗಳ ಭೂಮಿ ನೋಂದಣಿ ನಿಷೇಧ ತೆರವಿಗೆ ಬಿಜೆಪಿ ಮತ್ತು ದೇವಸ್ಥಾನ ಕಾರ್ಯಕರ್ತರ ವಿರೋಧ ಕರೂರ್: ತಮಿಳುನಾಡಿನ ಕರೂರ್‌ನಲ್ಲಿರುವ ನಾಲ್ಕು ಪ್ರಮುಖ...
palani-temple-land-illegal-registration-devotees-outrage

100 ಕೋಟಿ ರೂ. ಮೌಲ್ಯದ ಪಳನಿ ದೇವಸ್ಥಾನದ ಜಮೀನು ಇಬ್ಬರು ವ್ಯಕ್ತಿಗಳ ಹೆಸರಿಗೆ ಅಕ್ರಮ ನೋಂದಣಿ; ಭಕ್ತರ ಆಕ್ರೋಶ

ಚೆನ್ನೈ: ತಮಿಳುನಾಡಿನ ಪ್ರಸಿದ್ಧ ಪಳನಿ ಮುರುಗನ್ ದೇವಸ್ಥಾನದ ತಪ್ಪಲಿನಲ್ಲಿರುವ, ಸುಮಾರು 100 ಕೋಟಿ ರೂಪಾಯಿ ಮೌಲ್ಯದ 1.4 ಎಕರೆ ದೇವಸ್ಥಾನದ...
Vishwamangalya Sabha

‘ಸಮಕಾಲೀನ ಮಾತೃತ್ವ’- ಜುಲೈ 26 ರಂದು ಡಾ. ಮೋಹನ್ ಭಾಗವತ್ ಸಂವಾದ

ಭಾಗ್ಯನಗರದಲ್ಲಿ ವಿಶ್ವಮಾಂಗಲ್ಯ ಸಭಾದಿಂದ ಕಾರ್ಯಕ್ರಮ ಆಯೋಜನೆ ಭಾಗ್ಯನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು...
kanchi-shree-calls-rss-panch-parivartan-need-of-the-hour

‘ಪಂಚ ಪರಿವರ್ತನ್’ ಕಾಲದ ಅಗತ್ಯ: ಆರ್‌ಎಸ್‌ಎಸ್ ವೇದಿಕೆಯಲ್ಲಿ ಕಾಂಚಿ ಶ್ರೀಗಳ ಕರೆ

ತಿರುವನಂತಪುರಂ: ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯರಾದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು, ಆರ್‌ಎಸ್‌ಎಸ್ (RSS) ಹಮ್ಮಿಕೊಂಡಿರುವ ‘ಪಂಚ ಪರಿವರ್ತನೆ’...

You Missed