ವ್ಯಕ್ತಿ ನಿರ್ಮಾಣ ಆರ್ಎಸ್ಎಸ್ನ ತತ್ತ್ವ: ಡಾ. ಎಂ. ಜಯಪ್ರಕಾಶ್
ಬೆಂಗಳೂರು: “ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಮಾಡುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದೊಂದು ಶತಮಾನದಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ”...
ಭ್ರಷ್ಟಾಚಾರ, ಅನಾಚಾರಗಳು ಸಮಾಜಕ್ಕಂಟಿದ ವ್ಯಾಧಿ
“ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತವನ್ನು ಉಪಯೋಗಿಸದೇ ಇರುವುದರಿಂದ ಸಂಸ್ಕೃತಕ್ಕಾಗುವ ನಷ್ಟವೇನಿಲ್ಲ, ನಷ್ಟ ಕನ್ನಡಕ್ಕೆ”. ಇತ್ತೀಚಿಗೆ ಕನ್ನಡ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಲೇಖಕರೊಬ್ಬರು ಹೇಳಿದ...
ಬೆಟ್ಟದ ಇಲಿ ಸ್ವರಾಜ್ಯ ಕಟ್ಟಿದ ಹೆಬ್ಬುಲಿಯಾದ ಬಗೆ
ಬೆಂಗಳೂರು: ಹದಿನಾರು ಹದಿನೇಳನೇ ಶತಮಾನ. ಮ್ಲೇಚ್ಛರ ನಿರಂಕುಶ ಆಧಿಪತ್ಯ ಭಾರತಮಾತೆಯ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿ ಹಿಂದು ಜನಮಾನಸ ಹೀನಾಯ ಸ್ಥಿತಿಗೆ...
ಬಂದೂಕಿನ ಸಿದ್ಧಾಂತಕ್ಕೆ ಭಾರತದಲ್ಲಿ ನೆಲೆಯಿಲ್ಲ: ‘ನಕ್ಸಲ್ ಟೆರರ್ ವ್ಯಾಂಕ್ವಿಶ್ಡ್’ ಕೃತಿ ಲೋಕಾರ್ಪಣೆಯಲ್ಲಿ ನಿವೃತ್ತ ಡಿಜಿಪಿ ಪ್ರತಿಪಾದನೆ
ಬೆಂಗಳೂರು: ಭಾರತವು ಕಳೆದ ಐದು ದಶಕಗಳಿಂದ ಎದುರಿಸುತ್ತಿರುವ ನಕ್ಸಲಿಸಂ ಮತ್ತು ಎಡಪಂಥೀಯ ಉಗ್ರಗಾಮಿತ್ವವು ದೇಶದ ಸಹಸ್ರಾರು ವರ್ಷಗಳ ಸಾಂಸ್ಕೃತಿಕ ಪರಂಪರೆ...
ನಕ್ಸಲ್ ಮುಕ್ತ ಭಾರತಕ್ಕೆ ಬಲಿಷ್ಠ ರಾಜಕೀಯ ಇಚ್ಛಾಶಕ್ತಿಯೇ ಕಾರಣ: ಬೆಂಗಳೂರಿನಲ್ಲಿ ಲೇಖಕ ತುಹಿನ್ ಸಿನ್ಹಾ ಪ್ರತಿಪಾದನೆ
ಬೆಂಗಳೂರು (ಜೂನ್ 26): ದೇಶವನ್ನು ಹಲವು ದಶಕಗಳ ಕಾಲ ಕಾಡಿದ್ದ ನಕ್ಸಲ್ ಪಿಡುಗನ್ನು ಬುಡಸಮೇತ ಕಿತ್ತೊಗೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ...
ಕೀರ್ತಿ-ಪ್ರಸಿದ್ಧಿಗೆ ಬೆನ್ನು ತಿರುಗಿಸಿದ ನಿಜವಾದ ಅವಧೂತ ಬಿ.ಎನ್. ಮೂರ್ತಿ: ‘ಧ್ಯೇಯಮೂರ್ತಿ’ ಕೃತಿ ಲೋಕಾರ್ಪಣೆ
ಬೆಂಗಳೂರು, ಜೂನ್ 30: ಸಮಾಜಸೇವೆಯನ್ನು ಬದುಕಿನ ಧ್ಯೇಯವನ್ನಾಗಿಸಿಕೊಂಡು ಕೀರ್ತಿ, ಪ್ರಸಿದ್ಧಿ ಹಾಗೂ ಪದವಿಗಳಿಂದ ದೂರವಿದ್ದು, ಸಂಘಟನೆ ಮತ್ತು ಸಮಾಜಕ್ಕಾಗಿ ಬದುಕನ್ನೇ...
ಇಂದು ಬಿ.ಎನ್. ಮೂರ್ತಿ ಸ್ಮರಣ ಸಂಚಯ ‘ಧ್ಯೇಯಮೂರ್ತಿ’ ಕೃತಿ ಲೋಕಾರ್ಪಣೆ
ಬೆಂಗಳೂರು: ವಿಶ್ವ ಹಿಂದೂ ಪರಿಷತ್ (ವಿಹಿಂಪ) ಕರ್ನಾಟಕ ಪ್ರಾಂತದ ವತಿಯಿಂದ ಪ್ರಮುಖ ಸಾಮಾಜಿಕ ಕಾರ್ಯಕರ್ತ ಶ್ರೀ ಬಿ.ಎನ್. ಮೂರ್ತಿ ಅವರ...







