ಬದಲಾಗುತ್ತಿರುವ ಜನಸಂಖ್ಯಾ ಸ್ವರೂಪ
ಭಾರತ ಇಂದು ಕೇವಲ ಭೌಗೋಳಿಕ ಗಡಿಗಳನ್ನು ಕಾಯುವ ಬಾಹ್ಯ ಸವಾಲನ್ನು ಮಾತ್ರ ಎದುರಿಸುತ್ತಿಲ್ಲ; ಬದಲಿಗೆ ದೇಶದ ಒಳಗಿನಿಂದಲೇ ವ್ಯವಸ್ಥಿತವಾಗಿ ನಡೆಯುತ್ತಿರುವ ‘ಜನಸಂಖ್ಯಾ ಆಕ್ರಮಣ’ (Demographic Aggression) ಹಾಗೂ ಅಕ್ರಮ ವಲಸೆಯ ಕಠಿಣ ವಾಸ್ತವಕ್ಕೆ ಮುಖಾಮುಖಿಯಾಗಿದೆ….
ಭಾರತ ಇಂದು ಕೇವಲ ಭೌಗೋಳಿಕ ಗಡಿಗಳನ್ನು ಕಾಯುವ ಬಾಹ್ಯ ಸವಾಲನ್ನು ಮಾತ್ರ ಎದುರಿಸುತ್ತಿಲ್ಲ; ಬದಲಿಗೆ ದೇಶದ ಒಳಗಿನಿಂದಲೇ ವ್ಯವಸ್ಥಿತವಾಗಿ ನಡೆಯುತ್ತಿರುವ ‘ಜನಸಂಖ್ಯಾ ಆಕ್ರಮಣ’ (Demographic Aggression) ಹಾಗೂ ಅಕ್ರಮ ವಲಸೆಯ ಕಠಿಣ ವಾಸ್ತವಕ್ಕೆ ಮುಖಾಮುಖಿಯಾಗಿದೆ….
ಬದಲಾಗುತ್ತಿರುವ ಜನಸಂಖ್ಯಾ ಸ್ವರೂಪ: ಭಾರತದ ಅಸ್ತಿತ್ವಕ್ಕೆ ಎದುರಾಗಿರುವ ಸಾಂಸ್ಕೃತಿಕ ಗಂಡಾಂತರ! ಭಾರತ ಇಂದು ಕೇವಲ ಭೌಗೋಳಿಕ ಗಡಿಗಳನ್ನು ಕಾಯುವ ಸವಾಲನ್ನು ಮಾತ್ರ ಎದುರಿಸುತ್ತಿಲ್ಲ; ಬದಲಿಗೆ ದೇಶದ ಒಳಗಿನಿಂದಲೇ ವ್ಯವಸ್ಥಿತವಾಗಿ ನಡೆಯುತ್ತಿರುವ ‘ಜನಸಂಖ್ಯಾ ಆಕ್ರಮಣ’ದ (Demographic…
ಅಂಕಣ– Xಫ್ಯಾಕ್ಟರ್ ಜಾಲತಾಣ ಜಗತ್ತಿನ ವಿಶೇಷತೆಯೇ ವೈರಲ್ಸ್ & ಟ್ರೆಂಡ್ಸ್. ಯಾವಾಗ ಏನು ಮತ್ತು ಯಾಕೆ ಟ್ರೆಂಡ್ ಆಗುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಇದು ಯಾವಾಗಲೂ ಗುರುತು ಪತ್ತೆಯಾಗದ ಯಕ್ಷಪ್ರಶ್ನೆ. ಹೀಗೆಯೇ ಇತ್ತೀಚಿಗೆ ಟ್ರೆಂಡ್ಗೆ…
ಅಂಕಣ– ಸ್ವಾಸ್ಥ್ಯ ಸಂಪದ ಮೌನಕ್ಕೂ ಶಾಂತಿಗೂ ಅವಿನಾಭಾವ ಸಂಬಂಧ. ಮೌನದ ಪಾಲನೆಯನ್ನು ಬಲವಂತವಾಗಿ ಹಲವಾರು ಕಡೆ ಪಾಲಿಸುವುದನ್ನು ನೋಡಿದ್ದೇವೆ. ಶಾಲೆಗಳಲ್ಲಿ, ಗ್ರಂಥಾಲಯಗಳಲ್ಲಿ, ಆಸ್ಪತ್ರೆಗಳಲ್ಲಿ, ಮಂದಿರಗಳಲ್ಲಿ ಹೀಗೆ ಹಲವಾರು ಕಡೆ ಪಾಲಿಸಲೇಬೇಕೆಂದು ನಿಯಮಗಳಿರುವ ಕಾರಣ ಪ್ರಶ್ನಿಸದೇ…
ಅಂಕಣ– ಕೃಷಿಯಿಂದ ಬದುಕು ಸುರಭಿ ಕುಂಜ್ ಭಕ್ತಿ ಫಾರ್ಮ್ ನ ಅಭಿಷೇಕ್ ಮನದಾಳದ ಮಾತು ತುಮಕೂರಿನ ಪ್ರಸಿದ್ದ ‘ಶ್ರೀಷಾ’ ಸಾವಯವ ಮಳಿಗೆಯ ಅಭಿಷೇಕ್ ಅವರ ತೋಟ ನೋಡುವ ಅವಕಾಶವಾಯಿತು. ಅಜಪ್ಪನಹಳ್ಳಿ ಗ್ರಾಮದ ಸ್ವಂದೇನಹಳ್ಳಿಯಲ್ಲಿರುವ ಅಭಿಷೇಕ್…
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-45 ತುರ್ತು ಪರಿಸ್ಥಿತಿಯ ನಂತರ ಫೆಬ್ರವರಿ 17, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ 1975ರ ಜುಲೈ 11. ನಾನು ಜಬ್ಬಲ್ಪುರ ಜಿಲ್ಲೆಯ ಮಂಡಲಾ ತಹಸೀಲಿನ ನಗರದ ಬಸ್…
ಅಂಕಣ – ಸಂಘ ಸೌರಭ – 43 1948ರ ಜನವರಿ ತಿಂಗಳು. ಸ್ವಾತಂತ್ರ್ಯ ಬಂದು ಕೆಲವು ತಿಂಗಳುಗಳಾಗಿದ್ದವು ಅಷ್ಟೇ. ದೇಶ ವಿಭಜನೆಯ ಸಮಯದಲ್ಲಿ ಸಂಘದ ಸ್ವಯಂಸೇವಕರು ಮಾಡಿದ ರಾಷ್ಟ್ರರಕ್ಷಣಾ ಕಾರ್ಯದಿಂದ ಯುವಕರು ಸಂಘದೆಡೆಗೆ ಆಕರ್ಷಿತರಾಗಿದ್ದರು….
ಅಂಕಣ – ದೃಶ್ಯ “A gathering of artists transforms the solitary creative process into a shared experience, providing the inspiration, networking, and validation that are essential…
ಮಧ್ಯಪ್ರದೇಶದ ಧಾರ್ ನಗರವು ಮಾಳವ-ನಿಮಾಡ್ ಪ್ರದೇಶದ ಐತಿಹಾಸಿಕ ಕೇಂದ್ರಗಳಲ್ಲೊಂದು. ಇಂದೋರ್ನಿಂದ ಸುಲಭವಾಗಿ ತಲುಪಬಹುದಾದ ಈ ನಗರ ಹಲವು ಶತಮಾನಗಳ ಇತಿಹಾಸವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದೆ. ಇದೇ ಪ್ರದೇಶದಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಜನಿಸಿ…
ಭಾರತದಲ್ಲಿ ದೇಶದ ಸುರಕ್ಷತೆಗೆ, ಅಭಿವೃದ್ಧಿಗಳಿಗೆ ಪೂರಕವಾದ ಯೋಜನೆಗಳು ಬಂದಾಗ ಪರಿಸರವಾದಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡ ಕೆಲವು ಮಂದಿ ಧುತ್ತನೆ ಎದ್ದೇಳುತ್ತಾರೆ. ಇವರು ನಿಜವಾಗಿಯೂ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿದವರಲ್ಲ. ಇವರು ಪರಿಸರವಾದದ ಮುಖವಾಡವನ್ನು ಧರಿಸಿದ ಸ್ಥಾಪಿತ…
