ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ವಿಎಚ್ಪಿ ದೇಶವ್ಯಾಪಿ ಅಭಿಯಾನ
ಮಂಗಳೂರು: ವಿವಿಧ ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಭಕ್ತರಿಗೆ ಮತ್ತು ಹಿಂದೂ ಸಮಾಜಕ್ಕೆ ಮರಳಿ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ...
ಹನುಮಾನ್ಗಢಿ ನಮಾಜ್ ವಿವಾದ: ಕಾಂಗ್ರೆಸ್, ಎಸ್ಪಿ ವಿರುದ್ಧ ಅಯೋಧ್ಯೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಕಿಡಿ
ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು (ಜುಲೈ 10) ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್...
ಹದಿಹರೆಯದ ಮಕ್ಕಳಿಗೆ ನೀತಿ ಶಿಕ್ಷಣ ಅಗತ್ಯ: ಕಿಶೋರ ದೀಪಿಕಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರೆ
ಶಿವಮೊಗ್ಗ: ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಿ ಸಾಕಷ್ಟು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಈ ಹಂತದಲ್ಲಿ ಮಕ್ಕಳಿಗೆ ಜೀವನ...
ಸಿಜೆಪಿ ಪ್ರತಿಭಟನೆ ಹಿಂಸಾಚಾರ: ಪೊಲೀಸ್ ದೌರ್ಜನ್ಯ ಮತ್ತು ಪೊಲೀಸರ ಮೇಲಿನ ದಾಳಿ ಎರಡೂ ತನಿಖೆಯಾಗಲಿ– ಸುಪ್ರೀಂ ಕೋರ್ಟ್
‘ಸತ್ಯ ಹೊರಬರಬೇಕು’: ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ‘ಎಸ್ಐಟಿ’ ತನಿಖೆಗೆ ಸರ್ವೋಚ್ಚ ನ್ಯಾಯಾಲಯ ಸುಳಿವು ನವದೆಹಲಿ: NEET-UG ಪರೀಕ್ಷೆಯ...
ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯ ಕುರಿತು ಭಾರತ-ಆಸ್ಟ್ರೇಲಿಯಾ ಒಪ್ಪಂದ
ನಾಗರಿಕತೆಯ ಜ್ಞಾನ ಮತ್ತು ಬೌದ್ಧಿಕ ಆಸ್ತಿಗಳ ರಕ್ಷಣೆಯ ಉದ್ದೇಶ ಮೆಲ್ಬೋರ್ನ್: ಮೆಲ್ಬೋರ್ನ್ನಲ್ಲಿ ಗುರುವಾರ (ಜು.9) ನಡೆದ 3ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ...
ಸಂವಾದವೇ ಭಿನ್ನಾಭಿಪ್ರಾಯ ಶಮನಕ್ಕೆ ಅತ್ಯುತ್ತಮ ಮಾರ್ಗ: ಡಾ. ಮೋಹನ್ ಭಾಗವತ್
ಪ್ರತಿಭಟನೆಗಳು ವಿಭಜನೆಗೆ ಕಾರಣವಾಗಬಾರದು: ಐಐಎಂಯುಎನ್ ಸಮಾವೇಶದಲ್ಲಿ ಸರಸಂಘಚಾಲಕರ ದಿಕ್ಸೂಚಿ ಮಾತುಗಳು ಮುಂಬೈ, ಆಗಸ್ಟ್ 06, 2026: ಸಂವಾದದ ಮೂಲಕ ಪರಿಹಾರ...
ಸಂಘರ್ಷಗಳ ನಡುವೆಯೂ ಸಂಸ್ಕೃತಿ ಉಳಿಸಿದ ಹೆಗ್ಗಳಿಕೆ ಭಾರತೀಯ ಕುಟುಂಬ ವ್ಯವಸ್ಥೆಯದ್ದು: ರವೀಂದ್ರ ಜೋಶಿ
ವಾರಾಣಸಿ: ಕಳೆದ ಕೆಲವು ವರ್ಷಗಳಲ್ಲಿ, ಭಾರತೀಯ ಕುಟುಂಬ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಹಲವಾರು ಪಿತೂರಿಗಳನ್ನು ನಡೆಸಲಾಗಿದೆ. ವಿವಾಹವಿಲ್ಲದೆ ಕೇವಲ ಪರಸ್ಪರ ಒಪ್ಪಿಗೆಯಿಂದ...
ಶ್ರೀ ಪದ್ಮನಾಭಸ್ವಾಮಿ ವಿಶೇಷ ಅಂಚೆ ಲಕೋಟೆ ಬಿಡುಗಡೆ
ಭಾರತೀಯ ಸಂಸ್ಕೃತಿ ಮತ್ತು ಪರಿಸರ ರಕ್ಷಣೆಗೆ ರಾಜ್ಯಪಾಲ ಆರ್ಲೇಕರ್ ಕರೆ ತಿರುವನಮಂತಪುರಂ: ಸಮಾಜ ಮತ್ತು ದೇಶದ ಪ್ರಗತಿ ಹಾಗೂ ಗೌರವಕ್ಕಾಗಿ...
ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಜಿ ಕರಾವಳಿಯಲ್ಲಿ ಮಿಂಚಿನ ಸಂಚಾರ
ಕೃಷ್ಣ ಮಠ, ಭಂಡಾರಕೇರಿ ಮಠಗಳಿಗೆ ಭೇಟಿ ಉಡುಪಿ: ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ, ಸುಪ್ರೀಮ್ ಕೋರ್ಟ್ ನ್ಯಾಯವಾದಿ ಅಲೋಕ್...
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂವಾದ, ಸುಧಾರಣೆಗಳೇ ಪರಿಹಾರ; ಹಿಂಸಾತ್ಮಕ ಘರ್ಷಣೆ ದುರದೃಷ್ಟಕರ: ಎಬಿವಿಪಿ
ನವದೆಹಲಿ: ನೀಟ್-ಯುಜಿ (NEET-UG) ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಪ್ರತಿಭಟನೆಗಳ ವೇಳೆ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಸಾರ್ವಜನಿಕ...
ವಿದೇಶಿ ಅನುದಾನಕ್ಕೆ ಕಡಿವಾಣ: ರಾಷ್ಟ್ರೀಯ ಭದ್ರತೆಗೆ ಭಾರತ, ಅಮೆರಿಕ ಮತ್ತು ಚೀನಾಗಳ ಆದ್ಯತೆ
ನವದೆಹಲಿ: ಸರ್ಕಾರೇತರ ಸಂಸ್ಥೆಗಳಿಗೆ (NGO) ಹರಿದುಬರುವ ವಿದೇಶಿ ಧನಸಹಾಯವನ್ನು ನಿಯಂತ್ರಿಸುವುದು ಪ್ರಪಂಚದಾದ್ಯಂತ ರಾಷ್ಟ್ರೀಯ ಭದ್ರತಾ ನೀತಿಯ ಪ್ರಮುಖ ಭಾಗವಾಗಿದೆ. ಅಭಿವೃದ್ಧಿ...
ವನರಾಗ ಶರ್ಮಾರ ಮಧುರ ರಾಮಾಯಣ ಮಹಾಕಾವ್ಯಕ್ಕೆ ಅಡ್ವೈಸರ್ ಪ್ರಶಸ್ತಿ
ಬೆಂಗಳೂರು: ಮಂಡ್ಯದ ಅಡ್ವೈಸರ್ ಮಾಸಪತ್ರಿಕೆ ವಾರ್ಷಿಕವಾಗಿ ನಡೆಸುವ, 2025ರ ರಾಷ್ಟ್ರ ಮಟ್ಟದ ಪುಸ್ತಕ ಪ್ರಶಸ್ತಿಗೆ ವನರಾಗ ಶರ್ಮರ ಸಂಪೂರ್ಣ ಮಧುರ...
ವಂದೇ ಮಾತರಂ ವಿವಾದ: ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಬಂಕಿಂ ಚಂದ್ರರ ವಂಶಸ್ಥ ಸುಮಿತ್ರೋ ಚಟರ್ಜಿ ಆಗ್ರಹ
ಕೋಲ್ಕತ: ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಪೂರ್ಣವಾಗಿ ಹಾಡಲು ಅಡಚಣೆ...
ರಾಷ್ಟ್ರೋತ್ಥಾನ ಸಾಹಿತ್ಯದ ‘ಕ್ರಾಂತಿಯ ಕಿಡಿಗಳು’ ಪುಸ್ತಕ ನಾಳೆ ಲೋಕಾರ್ಪಣೆ
ಬೆಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಘಟನೆಗಳು ಹಾಗೂ ಹೋರಾಟಗಾರರ ಕುರಿತ ‘ಕ್ರಾಂತಿಯ ಕಿಡಿಗಳು’ ಎಂಬ ನೂತನ ಪುಸ್ತಕ ನಾಳೆ...
ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ನಗದು, ಚಿನ್ನಾಭರಣ ಮತ್ತು ಕಾರು ವಶ
ಪೊಲೀಸ್ ಕಸ್ಟಡಿ ವಿಚಾರಣೆ ವೇಳೆ ಹೊರಬಿದ್ದ ಪ್ರಮುಖ ಮಾಹಿತಿ ಅಯೋಧ್ಯೆ: ರಾಮಮಂದಿರದ ದೇಣಿಗೆ ಕಳ್ಳತನದ ಆರೋಪದ ತನಿಖೆಯು ತೇಜಸ್ಸು ಪಡೆದುಕೊಂಡಿದ್ದು...
ರಾಮ ಮಂದಿರದಲ್ಲಿ ನಡೆದ ಕಳ್ಳತನ ಸಾರ್ವಜನಿಕ ನಂಬಿಕೆಗೆ ಬಗೆದ ದ್ರೋಹ; ಈಗ ಬೇಕಿದೆ ವ್ಯವಸ್ಥೆಯ ಸುಧಾರಣೆ
ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ಕೆಲವು ಸಿಬ್ಬಂದಿ ವರ್ಗದವರಿಂದ ಕಾಣಿಕೆಗಳ ಕಳ್ಳತನ ನಡೆದಿರುವ ವಿವಾದವು ದೇಶದ ಪ್ರತಿಯೊಬ್ಬ ಸದ್ವಿಚಾರವಂತ ವ್ಯಕ್ತಿಯನ್ನು...
ಮತಾಂತರದ ಜಾಲಕ್ಕೆ ಬಡವರೇ ಯಾವಾಗಲೂ ಪ್ರಾಥಮಿಕ ಗುರಿಯಾಗುವುದು ಏಕೆ?
ಮತಾಂತರ ಚರ್ಚೆಯ ಮೂಲವಸ್ತು: ಬಡತನ ಮತ್ತು ಘನತೆಯ ಹುಡುಕಾಟ ಭಾರತದಲ್ಲಿ ಧಾರ್ಮಿಕ ಮತಾಂತರವು ದೀರ್ಘಕಾಲದಿಂದ ಸಾಮಾಜಿಕ, ರಾಜಕೀಯ ಮತ್ತು ಕಾನೂನು...
ಮಂಗಳೂರು: ಆರು ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿಗರು ವಶಕ್ಕೆ; ಗಡಿಪಾರು ಪ್ರಕ್ರಿಯೆ ಪರಿಶೀಲನೆ ಆರಂಭ
ಮಂಗಳೂರು: ಕರಾವಳಿ ನಗರಿಯ ಹೊರವಲಯದ ಸುರತ್ಕಲ್ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿ...
ಭಾರತವು ಬ್ರಿಟಿಷರಿಂದ ಸೃಷ್ಟಿಸಲ್ಪಟ್ಟಿದ್ದಲ್ಲ; ಇದು ಸಾಂಸ್ಕೃತಿಕ ಏಕತೆಯಲ್ಲಿ ಬೇರೂರಿರುವ ಕಾಲಾತೀತ ನಾಗರಿಕತೆ
ಬ್ರಿಟಿಷರು ಭಾರತದ ಭೌಗೋಳಿಕತೆಯು ಪೋಷಿಸಿದ ನೈಸರ್ಗಿಕ ಏಕತೆಯನ್ನು ನಿರ್ಲಕ್ಷಿಸಿ, ಯೂರೋಪಿಯನ್ ದೃಷ್ಟಿಕೋನದ ಮೂಲಕ ಅದನ್ನು ಪರಸ್ಪರ ಸಂಬಂಧವಿಲ್ಲದ ದೇಶಗಳ ಸಮೂಹವೆಂದು...
ಭಾರತದಲ್ಲಿ ದಾಖಲೆಯ ಪವನ ವಿದ್ಯುತ್ ಉತ್ಪಾದನೆ: ‘ಹಸಿರು ಇಂಧನ ಹಿನ್ನಡೆ’ ಸುಳ್ಳುಸುದ್ದಿಗೆ ತಕ್ಕ ಉತ್ತರ
ದೇಶದ ಒಟ್ಟು ಪವನ ವಿದ್ಯುತ್ ಸಾಮರ್ಥ್ಯವು 57,443 ಮೆಗಾವಾಟ್ಗೆ ಏರಿಕೆಯಾಗಿದೆ. ಒಂದು ಕಡೆ ಈ ಕ್ಷೇತ್ರ ಕುಸಿಯುತ್ತಿದೆ ಎಂಬ ಅಪಪ್ರಚಾರ...
ಬೆಂಗಳೂರು: ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಕಾರ್ಯಾಲಯ ‘ಧರ್ಮಶ್ರೀ ಭವನ’ದ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮ
ಬೆಂಗಳೂರು: ವಿಶ್ವ ಹಿಂದೂ ಪರಿಷತ್ – ಕರ್ನಾಟಕದ ಕ್ಷೇತ್ರೀಯ ಕಾರ್ಯಾಲಯವಾದ ಶಂಕರಪುರಂನ ‘ಧರ್ಮಶ್ರೀ ಭವನ’ದ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮಾಚರಣೆಯು 2026ರ...
ಬಿಡದಿ ಟೌನ್ಶಿಪ್ ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನೆ: ಕಾಂಗ್ರೆಸ್ ವಿರುದ್ಧ ಭೂ ಕಬಳಿಕೆ ಆರೋಪ
ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್ಶಿಪ್ ಯೋಜನೆಯನ್ನು ಕೈಬಿಡುವಂತೆ ಹಾಗೂ ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು...
ಬಿಎಂಎಸ್ ಸ್ಥಾಪನಾ ದಿನ: ಕಾರ್ಮಿಕ ಚರ್ಚೆಯ ಭಾರತೀಯಕರಣ, ಸಂಘರ್ಷದಿಂದ ಸಮನ್ವಯದತ್ತ
(ಲೇಖಕರು ಭಾರತೀಯ ಮಜ್ದೂರ್ ಸಂಘದ ಮಾಜಿ ರಾಷ್ಟ್ರೀಯ ಅಧ್ಯಕ್ಷರು) ಜುಲೈ 23, 1955 ರಂದು ಮಹಾನ್ ದಾರ್ಶನಿಕ ಮತ್ತು ಬುದ್ಧಿಜೀವಿ...
ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ನಾಳೆ ಭಾರತದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ!
ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಸಂಸ್ಥೆಯು ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಖಾಸಗಿ ಕಕ್ಷೀಯ ದರ್ಜೆಯ (orbital-class) ರಾಕೆಟ್...
ಬಾಂಗ್ಲಾದೇಶ: 81 ಅಡಿ ಎತ್ತರದ ರಾಮನ ಮೂರ್ತಿ ನಿರ್ಮಾಣದ ಸಂಘಟಕನ ಬಂಧನ
‘ಪಕ್ಷಪಾತದ ಧೋರಣೆ’ ಎಂದು ಹಿಂದೂ ಹಕ್ಕುಗಳ ಸಂಘಟನೆ ಆಕ್ರೋಶ ಢಾಕಾ: ಬಾಂಗ್ಲಾದೇಶದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡದು ಎನ್ನಲಾದ 81 ಅಡಿ...
ಬಟುಕೇಶ್ವರ ದತ್ ಪುಣ್ಯಸ್ಮರಣೆ: ಭಾರತದ ಸ್ವಾತಂತ್ರ್ಯಕ್ಕಾಗಿ, ನಂತರ ತಮ್ಮದೇ ಗೌರವಕ್ಕಾಗಿ ಹೋರಾಡಿದ ಕ್ರಾಂತಿಕಾರಿ
ನವದೆಹಲಿ: 1929ರ ಅಸೆಂಬ್ಲಿ ಬಾಂಬ್ ಪ್ರಕರಣದಲ್ಲಿ ಭಗತ್ ಸಿಂಗ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತ ಕ್ರಾಂತಿಕಾರಿ ಬಟುಕೇಶ್ವರ ದತ್...
ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಭಾರತಕ್ಕೆ ತಮಿಳುನಾಡಿನ ಪ್ರಾಚೀನ ವಿಗ್ರಹಗಳನ್ನು ಮರಳಿಸಿದ ಆಸ್ಟ್ರೇಲಿಯಾ
ಮೆಲ್ಬೋರ್ನ್: ಸಾಂಸ್ಕೃತಿಕ ಸಹಕಾರ ಮತ್ತು ಪರಂಪರೆಯ ಮರುಸ್ಥಾಪನೆಯ ಮಹತ್ವದ ಸಂಕೇತವಾಗಿ, 3ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯ ಸಂದರ್ಭದಲ್ಲಿ ತಮಿಳುನಾಡಿನ ದೇವಸ್ಥಾನಗಳಿಗೆ...
ಪಶ್ಚಿಮ ಬಂಗಾಳದಲ್ಲಿ ಮಿಷನರಿ ಚಟುವಟಿಕೆಗಳ ಮೇಲಿನ ತನಿಖೆ ಚುರುಕು
ಬುಡಕಟ್ಟು ಜನರ ಮತಾಂತರ ಹಾಗೂ ವಿದೇಶಿ ಧನಸಹಾಯದ ಆರೋಪ; ಸ್ಥಳೀಯರ ಆಕ್ರೋಶ ಕೋಲ್ಕತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ...
ದ್ವಿಭಾಷಾ ನೀತಿ ಹೆಸರಲ್ಲಿ ಕನ್ನಡಕ್ಕೆ ಧಕ್ಕೆ: ಸರ್ಕಾರದ ವಿರುದ್ಧ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್’ ಆಕ್ರೋಶ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 5 ನೇ ತರಗತಿಯವರೆಗೆ ಜಾರಿಗೆ ತರಲಾಗಿರುವ ದ್ವಿಭಾಷಾ ಶಿಕ್ಷಣ ನೀತಿಯು ಪರೋಕ್ಷವಾಗಿ ಕನ್ನಡವನ್ನು ಹಿನ್ನೆಲೆಗೆ...
ದೇಶವನ್ನು ವಿಶ್ವಗುರು ಮಾಡಲು ಉಪೇಕ್ಷಿತ ವರ್ಗಗಳನ್ನು ಮುಖ್ಯವಾಹಿನಿಗೆ ತರುವುದು ಅಗತ್ಯ: ಡಾ. ಮೋಹನ್ ಭಾಗವತ್
ಖಾಮ್ಗಾಂವ್ (ವಿದರ್ಭ): ದೇಶಾದ್ಯಂತ ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳೆಂದು ಕರೆಯಲ್ಪಡುವ ಸಮಾಜವು ಒಂದಾನೊಂದು ಕಾಲದಲ್ಲಿ ಜ್ಞಾನದಾನ ಮಾಡುತ್ತಿದ್ದ ಸಮಾಜವಾಗಿತ್ತು. ಸಮಾಜಕ್ಕೆ...
ತೆಲಂಗಾಣದಲ್ಲಿ ಬಲವಂತದ ಧಾರ್ಮಿಕ ಮತಾಂತರ: ದಂಪತಿ ಆತ್ಮಹತ್ಯೆ
ಕ್ರಿಶ್ಚಿಯನ್ ಕುಟುಂಬದ ಒತ್ತಡವೇ ಪೋಷಕರ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ ಮಕ್ಕಳು ಭಾಗ್ಯನಗರ: ತೆಲಂಗಾಣದ ಮೇಡ್ಚಲ್-ಮಲ್ಕಾಜ್ಗಿರಿ ಜಿಲ್ಲೆಯ ಘಾಟ್ಕೇಸರ್ ರೈಲ್ವೆ...
ತುಳಸೀದಾಸ ಜಯಂತಿ: ಹಿಂದೂ ಜೀವನಕ್ಕೆ ಚೈತನ್ಯ ತುಂಬಿ, ಆಕ್ರಮಣಗಳ ವಿರುದ್ಧ ಸಮಾಜವನ್ನು ಸಜ್ಜುಗೊಳಿಸಿದ ಸಂತ-ಕವಿ
ಗೋಸ್ವಾಮಿ ತುಳಸೀದಾಸರ ಜಯಂತಿಯ ಸಂದರ್ಭದಲ್ಲಿ, ಭಾರತದ ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಪರಂಪರೆಗೆ ಅವರ ಶಾಶ್ವತ ಕೊಡುಗೆಯು ಮುನ್ನೆಲೆಗೆ ಬರುತ್ತದೆ. ತೀವ್ರವಾದ...
ತುಮಕೂರು ಸಂಘ ಕಾರ್ಯಾಲಯಕ್ಕೆ ಜೈನ ಮುನಿಗಳ ಭೇಟಿ
ತುಮಕೂರು: ಶ್ರೀ ಪ್ರಮುಖ್ ಸಾಗರ್ ಮಹಾರಾಜ್ ಜೀ ಅವರು ತುಮಕೂರಿನಲ್ಲಿ ನಡೆಯುವ ಚಾತುರ್ಮಾಸದ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು...
ತಾಯಿಯ ಮಹತ್ವ ತಿಳಿದವರು ವಂದೇ ಮಾತರಂ ಹಾಡುತ್ತಾರೆ: ಕೇರಳ ವಿಶ್ವವಿದ್ಯಾಲಯದ ಕುಲಪತಿ
ತಿರುವನಂತಪುರಂ: ತಮ್ಮ ತಾಯಿಯನ್ನು ಅರಿತಿರುವವರು ‘ವಂದೇ ಮಾತರಂ’ ಗೀತೆಯನ್ನು ಹಾಡುತ್ತಾರೆ ಎಂದು ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಹಾಗೂ...
ಡಿಜಿಟಲ್ ಆಕ್ರಮಣ: ಭಾರತದ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪಾಶ್ಚಾತ್ಯ ತಂತ್ರಜ್ಞಾನ ಶಕ್ತಿಗಳ ಕಣ್ಣು
ಜಂತರ್ ಮಂತರ್ನಲ್ಲಿ “ಕಾಕ್ರೋಚ್ ಜನತಾ ಪಾರ್ಟಿ” ಹೆಸರಿನಡಿ ನಡೆದ ಪ್ರಹಸನ ಕೇವಲ ಸಾಮಾಜಿಕ ಜಾಲತಾಣದ ತಮಾಷೆಯಲ್ಲ. ಇದು ಸಹಸ್ರಮಾನಗಳ ಸನಾತನ...
ಜಾಗತಿಕ ಮಿಲಿಟರಿ ಶಕ್ತಿಗಳ ಸಾಲಿಗೆ ಭಾರತ: ಡಿಆರ್ಡಿಒದ 7 ದೇಶೀಯ ರಕ್ಷಣಾ ತಂತ್ರಜ್ಞಾನಗಳ ಸಾಧನೆ
ನವದೆಹಲಿ: ಭಾರತವು ಪ್ರಪಂಚದ ಅತ್ಯಂತ ಸಂಕೀರ್ಣ ಮತ್ತು ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನಗಳನ್ನು ಸ್ವತಂತ್ರವಾಗಿ ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿರುವ ಬೆರಳೆಣಿಕೆಯಷ್ಟು ದೇಶಗಳಲ್ಲಿ...
ಜನಸಂಖ್ಯಾ ಅಸಮತೋಲನಕ್ಕೆ ಕಳವಳ; ರಾಮಮಂದಿರ ಅಕ್ರಮ ತನಿಖೆಗೆ ಆರೆಸ್ಸೆಸ್ ವಿಶ್ವಾಸ: ಬೆಳಗಾವಿ ಬೈಠಕ್ ಮುಕ್ತಾಯ
ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅತ್ಯುನ್ನತ ಮತ್ತು ಪ್ರಮುಖ ವಾರ್ಷಿಕ ಸಭೆಗಳಲ್ಲೊಂದಾದ ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್’...
ಜಗನ್ನಾಥ ರಥಯಾತ್ರೆ 2026: ಭಕ್ತರ ಸೇವೆಗೆ ನಿಂತ 1,200 ಎಬಿವಿಪಿ ಸ್ವಯಂಸೇವಕರು!
ಪುರಿ: ಜಗನ್ನಾಥ ರಥಯಾತ್ರೆಯ ಪವಿತ್ರ ಸಂದರ್ಭದಲ್ಲಿ ಭಕ್ತರಿಗೆ ಶುಭ ಹಾರೈಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP), ವಿಶ್ವದ ಅತಿ...
ಜಗದಗಲ ಭಾರತವರ್ಷ- ಪ್ರಾಚೀನ ನಾಗರಿಕತೆಯ ಪ್ರಭಾವ
ಸ್ವಾಮಿ ವಿವೇಕಾನಂದರ ದೂರದೃಷ್ಟಿಯಿಂದ ಹಿಡಿದು ಇಂದಿನ ಜಾಗತಿಕ ಮನ್ನಣೆಯವರೆಗೆ, ಭಾರತದ ನಾಗರಿಕತೆಯ ಪ್ರಭಾವವು ತನ್ನ ಸಾರ್ವಕಾಲಿಕ ಮೌಲ್ಯಗಳು, ಸಂಸ್ಕೃತಿ ಮತ್ತು...
ಖ್ಯಾತ ಸಮಾಜ ಸೇವಕ ನಂದಕಿಶೋರ್ ಗೋಯೆಂಕಾ ನಿಧನ
ಜೀವಮಾನದ ಗೋಸೇವೆಯ ಬದ್ಧತೆಗೆ ಆರ್ಎಸ್ಎಸ್ ಶ್ರದ್ಧಾಂಜಲಿ ನವದೆಹಲಿ: ತಮ್ಮ ಜೀವಮಾನವಿಡೀ ಗೋಸೇವೆ ಮತ್ತು ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಗಳಿಗಾಗಿ ಸಮರ್ಪಿಸಿಕೊಂಡಿದ್ದ...
ಕೇರಳದ ‘ರಾಮಾಯಣ ಮಾಸಂ’ ಹಿಂದಿನ ಕಥೆ
ಕರ್ಕಡಕಂ ತಿಂಗಳ ಅರ್ಥವನ್ನೇ ಬದಲಿಸಿದ 1982ರ ಐತಿಹಾಸಿಕ ಚಳವಳಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಆಚರಿಸಿಕೊಂಡು ಬರಲಾಗುತ್ತಿರುವ ‘ರಾಮಾಯಣ ಮಾಸಂ’...
ಕರೂರ್: 3,085 ಎಕರೆ ದೇವಸ್ಥಾನಗಳ ಭೂಮಿ ಅಕ್ರಮ ಒತ್ತುವರಿದಾರರಿಗೆ ಒಪ್ಪಿಸಲು ಸರಕಾರದ ಹುನ್ನಾರ
ದೇಗುಲಗಳ ಭೂಮಿ ನೋಂದಣಿ ನಿಷೇಧ ತೆರವಿಗೆ ಬಿಜೆಪಿ ಮತ್ತು ದೇವಸ್ಥಾನ ಕಾರ್ಯಕರ್ತರ ವಿರೋಧ ಕರೂರ್: ತಮಿಳುನಾಡಿನ ಕರೂರ್ನಲ್ಲಿರುವ ನಾಲ್ಕು ಪ್ರಮುಖ...
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರಿಂದ ಆ.29ರಂದು ನ್ಯೂಯಾರ್ಕ್ನಲ್ಲಿ ಉಪನ್ಯಾಸ
ಸಂಘ ಶತಾಬ್ದಿ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಭಾಷಣ ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಾಬ್ದಿ...
ಆಂಧ್ರ ಪ್ರದೇಶದ ಗುಡಿಲೋವಾದಲ್ಲಿ ಆ. 19 ರಿಂದ ಆರ್ಎಸ್ಎಸ್ ಅಖಿಲ ಭಾರತೀಯ ಸಮನ್ವಯ ಸಭೆ
ವಿಶಾಖಪಟ್ಟಣಂ (ಆಂಧ್ರಪ್ರದೇಶ): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಪ್ರೇರಿತ ವಿವಿಧ ಸಂಘಟನೆಗಳ “ಅಖಿಲ ಭಾರತೀಯ ಸಮನ್ವಯ ಸಭೆ”ಯು ಆಗಸ್ಟ್ 19...
ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ: ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ
ಆಧುನಿಕತೆಯ ಆಡಂಬರವಿಲ್ಲ, ಕೈಯಲ್ಲಿ ಡಿಜಿಟಲ್ ಲೋಕವನ್ನು ತೆರೆದಿಡುವ ಮೊಬೈಲ್ ನೆಟ್ವರ್ಕ್ ಇಲ್ಲ, ನೆಮ್ಮದಿಯಾಗಿ ಓಡಾಡಲು ಸರಿಯಾದ ರಸ್ತೆಗಳೂ ಇಲ್ಲ. ಆದರೆ...
ಅತ್ಯಂತ ದುರ್ಬಲರಿಗೂ ಆಸರೆಯಾಗುವ ಸಮಾಜ ನಿರ್ಮಾಣ ಅಗತ್ಯ: ಸದ್ಗುರು ಮಧುಸೂದನ ಸಾಯಿ
“ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್” ಸಂಸ್ಥಾಪಕರಿಂದ ‘ದಿವ್ಯ ಸಂಜೆ’ ಕಾರ್ಯಕ್ರಮ ಬೆಂಗಳೂರು: ನೈಜೀರಿಯಾದಲ್ಲಿ ನನ್ನ ಕಾರು ಹೋಗುತ್ತಿದ್ದಾಗ ಕತ್ತಲಿನಲ್ಲಿ...
AI ಯುಗದಲ್ಲಿ ಭಾರತದ ಪರಂಪರೆ: ಆಗಸ್ಟ್ 14ರಂದು ದರ್ಪಣ್ ಫೌಂಡೇಶನ್ನಿಂದ ವಿಶೇಷ ಸಂವಾದ
ಬೆಂಗಳೂರು: ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (Artificial Intelligence) ವೇಗವಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ ಭಾರತದ ಪ್ರಾಚೀನ ನೈತಿಕತೆ...
2047 ರ ‘ವಿಕಸಿತ ಭಾರತ’ ಕಲ್ಪನೆಗೆ ಬೌದ್ಧಿಕ ದಿಕ್ಸೂಚಿ: ನಾಳೆ ಬೆಂಗಳೂರಿನಲ್ಲಿ ‘ಮೈಭಾರತ್ ಕಾಂಕ್ಲೇವ್ 2026’
ಕೇಂದ್ರ ಸಾಂಸ್ಕೃತಿಕ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟನೆ; ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ರಾಷ್ಟ್ರೀಯ ಚಿಂತಕರಿಂದ ಜಾಗತಿಕ ವೇದಿಕೆಯಲ್ಲಿ...
100 ಕೋಟಿ ರೂ. ಮೌಲ್ಯದ ಪಳನಿ ದೇವಸ್ಥಾನದ ಜಮೀನು ಇಬ್ಬರು ವ್ಯಕ್ತಿಗಳ ಹೆಸರಿಗೆ ಅಕ್ರಮ ನೋಂದಣಿ; ಭಕ್ತರ ಆಕ್ರೋಶ
ಚೆನ್ನೈ: ತಮಿಳುನಾಡಿನ ಪ್ರಸಿದ್ಧ ಪಳನಿ ಮುರುಗನ್ ದೇವಸ್ಥಾನದ ತಪ್ಪಲಿನಲ್ಲಿರುವ, ಸುಮಾರು 100 ಕೋಟಿ ರೂಪಾಯಿ ಮೌಲ್ಯದ 1.4 ಎಕರೆ ದೇವಸ್ಥಾನದ...
‘ಪ್ರಕ್ಷುಬ್ಧ ರಾಧೇಯ’ ಏಕವ್ಯಕ್ತಿ ತಾಳಮದ್ದಲೆ: ಕುಮಾರವ್ಯಾಸ ಮಂಟಪದಲ್ಲಿ ಕುರುಕ್ಷೇತ್ರದ ಮಹಾದರ್ಶನ
ಅಭಾಸಾಪ ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯಿಂದ ಮಹಾಭಾರತದ ವಿಶಿಷ್ಟ ಚಿತ್ರಣದ ರಸದೌತಣ ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಅಭಾಸಾಪ)...
‘ಸಮಕಾಲೀನ ಮಾತೃತ್ವ’- ಜುಲೈ 26 ರಂದು ಡಾ. ಮೋಹನ್ ಭಾಗವತ್ ಸಂವಾದ
ಭಾಗ್ಯನಗರದಲ್ಲಿ ವಿಶ್ವಮಾಂಗಲ್ಯ ಸಭಾದಿಂದ ಕಾರ್ಯಕ್ರಮ ಆಯೋಜನೆ ಭಾಗ್ಯನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು...
‘ಪಂಚ ಪರಿವರ್ತನ್’ ಕಾಲದ ಅಗತ್ಯ: ಆರ್ಎಸ್ಎಸ್ ವೇದಿಕೆಯಲ್ಲಿ ಕಾಂಚಿ ಶ್ರೀಗಳ ಕರೆ
ತಿರುವನಂತಪುರಂ: ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯರಾದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು, ಆರ್ಎಸ್ಎಸ್ (RSS) ಹಮ್ಮಿಕೊಂಡಿರುವ ‘ಪಂಚ ಪರಿವರ್ತನೆ’...




















































