Loading
July 21, 2026
Subscribe
July 21, 2026

ರಾಷ್ಟ್ರ

senior-sangh-activist-former-vhp-state-general-secretary-r-raveendran-passes-away

ಹಿರಿಯ ಸಂಘ ಕಾರ್ಯಕರ್ತ, ವಿಎಚ್‌ಪಿ ಕೇರಳದ ಮಾಜಿ ಪ್ರಧಾನ ಕಾರ್ಯದರ್ಶಿ ಆರ್. ರವೀಂದ್ರನ್ ನಿಧನ

ತಿರುವನಂತಪುರಂ: ಕೇರಳದ ಅತ್ಯಂತ ಹಿರಿಯ ಸಂಘ ಕಾರ್ಯಕರ್ತರಲ್ಲಿ ಒಬ್ಬರು ಹಾಗೂ ವಿಶ್ವ ಹಿಂದೂ ಪರಿಷತ್ (VHP) ಕೇರಳದ ಮಾಜಿ ರಾಜ್ಯ...
Being a Hindu is a matter of pride; ours is a life based on peace, truth, and justice: Bhaiyyaji Joshi

ಹಿಂದುವಾಗಿರುವುದು ಹೆಮ್ಮೆ; ಶಾಂತಿ, ಸತ್ಯ ಮತ್ತು ನ್ಯಾಯ ಆಧಾರಿತ ಜೀವನ ನಮ್ಮದು: ಭಯ್ಯಾಜಿ ಜೋಶಿ

ಪುಣೆ: ಹಿಂದೂಗಳ ಸಂಘಟನೆ ಯಾರ ವಿರುದ್ಧವೂ ಅಲ್ಲ; ಅದು ಇಡೀ ವಿಶ್ವದ ಕಲ್ಯಾಣಕ್ಕಾಗಿ ಎಂಬುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್)...
hanumangarhi-namaz-controversy-cm-yogi-adityanath-lashes-out-at-congress-sp-in-ayodhya

ಹನುಮಾನ್‌ಗಢಿ ನಮಾಜ್ ವಿವಾದ: ಕಾಂಗ್ರೆಸ್, ಎಸ್‌ಪಿ ವಿರುದ್ಧ ಅಯೋಧ್ಯೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಕಿಡಿ

ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು (ಜುಲೈ 10) ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್...
Skill India Mission Completes 11 Years on july 15

ಸ್ಕಿಲ್ ಇಂಡಿಯಾ ಮಿಷನ್‌ಗೆ ಇಂದು 11 ವರ್ಷಗಳ ಸಂಭ್ರಮ

ನವದೆಹಲಿ: ಸ್ಕಿಲ್ ಇಂಡಿಯಾ ಮಿಷನ್‌ನ (ಕೌಶಲ್ಯ ಭಾರತ ಅಭಿಯಾನ) 11 ನೇ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. ಯುವಜನತೆಗೆ ಉದ್ಯೋಗ, ಉದ್ಯಮಶೀಲತೆ...
kerala-tapasya-kala-sahitya-vedi-sammelan-calls-for-freeing-cultural-institutions-from-the-clutches-of-jihadi-forces

ಸಾಂಸ್ಕೃತಿಕ ಸಂಸ್ಥೆಗಳನ್ನು ಜಿಹಾದಿ ಶಕ್ತಿಗಳ ಹಿಡಿತದಿಂದ ಮುಕ್ತಗೊಳಿಸಲು ತಪಸ್ಯಾ ಕಲಾ-ಸಾಹಿತ್ಯ ವೇದಿ ಕರೆ

ಕೊಚ್ಚಿ: ಕೊಚ್ಚಿಯಲ್ಲಿ ನಡೆದ ತಪಸ್ಯಾ ಕಲಾ-ಸಾಹಿತ್ಯ ವೇದಿಯ ರಾಜ್ಯ ಸಮ್ಮೇಳನದಲ್ಲಿ ಮಹತ್ವದ ನಿರ್ಣಯವೊಂದನ್ನು ಅಂಗೀಕರಿಸಲಾಗಿದ್ದು, ಕೇರಳದ ಸಾಂಸ್ಕೃತಿಕ ಸಂಸ್ಥೆಗಳು ರಾಜಕೀಯ...
india-australia-agreement-on-traditional-knowledge-systems

ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯ ಕುರಿತು ಭಾರತ-ಆಸ್ಟ್ರೇಲಿಯಾ ಒಪ್ಪಂದ

ನಾಗರಿಕತೆಯ ಜ್ಞಾನ ಮತ್ತು ಬೌದ್ಧಿಕ ಆಸ್ತಿಗಳ ರಕ್ಷಣೆಯ ಉದ್ದೇಶ ಮೆಲ್ಬೋರ್ನ್: ಮೆಲ್ಬೋರ್ನ್‌ನಲ್ಲಿ ಗುರುವಾರ (ಜು.9) ನಡೆದ 3ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ...

ಸಬಲ ಸಮಾಜ ನಿರ್ಮಾಣದತ್ತ ಮಾಧವಸೃಷ್ಟಿ

ಸುಂದರ ಪರ್ವತಮಾಲೆ, ನಿತ್ಯಹರಿದ್ವರ್ಣದ ಗಿಡಮರಗಳ ರಾಶಿ, ಸಮೀಪದಲ್ಲೇ ಕಂಡುಬರುವ ಆಚೆ-ಈಚೆಯಿಂದ ಹರಿಯುವ ಅಶ್ವಿನಿ ಖಡ್ಡ್ – ಶಿಲ್ಲಿ ನದಿಗಳ ಸಂಗಮಸ್ಥಳ...
indian-family-system-preserved-culture-ravindra-joshi

ಸಂಘರ್ಷಗಳ ನಡುವೆಯೂ ಸಂಸ್ಕೃತಿ ಉಳಿಸಿದ ಹೆಗ್ಗಳಿಕೆ ಭಾರತೀಯ ಕುಟುಂಬ ವ್ಯವಸ್ಥೆಯದ್ದು: ರವೀಂದ್ರ ಜೋಶಿ

ವಾರಾಣಸಿ: ಕಳೆದ ಕೆಲವು ವರ್ಷಗಳಲ್ಲಿ, ಭಾರತೀಯ ಕುಟುಂಬ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಹಲವಾರು ಪಿತೂರಿಗಳನ್ನು ನಡೆಸಲಾಗಿದೆ. ವಿವಾಹವಿಲ್ಲದೆ ಕೇವಲ ಪರಸ್ಪರ ಒಪ್ಪಿಗೆಯಿಂದ...
Vidya Bharati opens Sanskar Kendra in the name of Dr Hedgewar’s mother, Mata Revati Bai in Delhi

ಸಂಘ ಶತಾಬ್ದಿ: ದೆಹಲಿಯಲ್ಲಿ ಡಾ. ಹೆಡಗೆವಾರ್ ಅವರ ತಾಯಿ ಮಾತಾ ರೇವತಿ ಬಾಯಿ ಹೆಸರಿನಲ್ಲಿ ವಿದ್ಯಾಭಾರತಿ ಸಂಸ್ಕಾರ ಕೇಂದ್ರ ಆರಂಭ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ವರ್ಷದ ಅಂಗವಾಗಿ, ವಿದ್ಯಾಭಾರತಿ ದೆಹಲಿ ಪ್ರಾಂತವು ತನ್ನ ಸೇವಾ ಶಿಕ್ಷಣ ವಿಭಾಗದ...
ram-temple-donation-theft-case-cash-jewellery-and-car-seized

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ನಗದು, ಚಿನ್ನಾಭರಣ ಮತ್ತು ಕಾರು ವಶ

ಪೊಲೀಸ್ ಕಸ್ಟಡಿ ವಿಚಾರಣೆ ವೇಳೆ ಹೊರಬಿದ್ದ ಪ್ರಮುಖ ಮಾಹಿತಿ ಅಯೋಧ್ಯೆ: ರಾಮಮಂದಿರದ ದೇಣಿಗೆ ಕಳ್ಳತನದ ಆರೋಪದ ತನಿಖೆಯು ತೇಜಸ್ಸು ಪಡೆದುಕೊಂಡಿದ್ದು...
Hindu Munnani protests against the demolition of Rajakali Amman temple in Ramanathapuram

ರಾಮನಾಥಪುರಂನಲ್ಲಿ ರಾಜಕಾಳಿ ಅಮ್ಮನ್ ದೇವಾಲಯ ಧ್ವಂಸ ವಿರೋಧಿಸಿ ಹಿಂದೂ ಮುನ್ನಣಿ ಪ್ರತಿಭಟನೆ

ತಮಿಳುನಾಡಿನ ಟಿವಿಕೆ ಸರ್ಕಾರದಿಂದ ಹಿಂದೂಗಳನ್ನು ದಮನಿಸುವ ಹುನ್ನಾರ ರಾಮನಾಥಪುರಂ: ತಮಿಳುನಾಡಿನ ರಾಮನಾಥಪುರಂನಲ್ಲಿರುವ ರಾಜಕಾಳಿ ಅಮ್ಮನ್ ದೇವಾಲಯವನ್ನು ತೆರವುಗೊಳಿಸಲು (ಧ್ವಂಸಗೊಳಿಸಲು) ರಾಮನಾಥಪುರಂ...
Ayodhya Ram Mndir

ರಾಮ ಮಂದಿರದಲ್ಲಿ ನಡೆದ ಕಳ್ಳತನ ಸಾರ್ವಜನಿಕ ನಂಬಿಕೆಗೆ ಬಗೆದ ದ್ರೋಹ; ಈಗ ಬೇಕಿದೆ ವ್ಯವಸ್ಥೆಯ ಸುಧಾರಣೆ

ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ಕೆಲವು ಸಿಬ್ಬಂದಿ ವರ್ಗದವರಿಂದ ಕಾಣಿಕೆಗಳ ಕಳ್ಳತನ ನಡೆದಿರುವ ವಿವಾದವು ದೇಶದ ಪ್ರತಿಯೊಬ್ಬ ಸದ್ವಿಚಾರವಂತ ವ್ಯಕ್ತಿಯನ್ನು...

ಮಿಥ್ಯಕ್ಕೆ ಹೆಚ್ಚಿನ ದರ, ಗ್ರಾಹಕ ಪ್ರಜ್ಞೆ ಮತ್ತು ಮರೀಚಿಕೆಯಾಗುತ್ತಿರುವ ಸತ್ಯ

“ಸುಳ್ಳು ಹೇಳಿದಷ್ಟು ಹಣ ಜಾಸ್ತಿ.. ಕೇಳುವವರು ಯಾರು?”– ಇಂದಿನ ಮಾರುಕಟ್ಟೆ ಪ್ರಪಂಚದ ಅಲಿಖಿತ ನಿಯಮವಿದು. ಸುಳ್ಳನ್ನೇ ಬಂಡವಾಳವಾಗಿಸಿಕೊಂಡು, ಭ್ರಮೆಯ ಲೋಕವನ್ನು...
Religious Conversion- A Social Evil

ಮತಾಂತರದ ಜಾಲಕ್ಕೆ ಬಡವರೇ ಯಾವಾಗಲೂ ಪ್ರಾಥಮಿಕ ಗುರಿಯಾಗುವುದು ಏಕೆ?

ಮತಾಂತರ ಚರ್ಚೆಯ ಮೂಲವಸ್ತು: ಬಡತನ ಮತ್ತು ಘನತೆಯ ಹುಡುಕಾಟ ಭಾರತದಲ್ಲಿ ಧಾರ್ಮಿಕ ಮತಾಂತರವು ದೀರ್ಘಕಾಲದಿಂದ ಸಾಮಾಜಿಕ, ರಾಜಕೀಯ ಮತ್ತು ಕಾನೂನು...

ಭೋಜಶಾಲಾ: ಇತಿಹಾಸ, ವಿವಾದ ಮತ್ತು ನ್ಯಾಯ

ಮಧ್ಯಪ್ರದೇಶದ ಧಾರ್ ನಗರವು ಮಾಳವ-ನಿಮಾಡ್ ಪ್ರದೇಶದ ಐತಿಹಾಸಿಕ ಕೇಂದ್ರಗಳಲ್ಲೊಂದು. ಇಂದೋರ್‌ನಿಂದ ಸುಲಭವಾಗಿ ತಲುಪಬಹುದಾದ ಈ ನಗರ ಹಲವು ಶತಮಾನಗಳ ಇತಿಹಾಸವನ್ನು...
India-Pakistan Track 2 Dialogue: A propaganda game inspired by Pakistan and encouraged by Western think tanks

ಭಾರತ-ಪಾಕಿಸ್ತಾನ ಟ್ರ್ಯಾಕ್ 2 ಸಂವಾದ, ಕುಹಕಿಗಳ ಸುಳ್ಳಾಟ

ಪಾಕ್‌ ಪ್ರೇರಿತ ಮತ್ತು ಪಾಶ್ಚಿಮಾತ್ಯ ಥಿಂಕ್ ಟ್ಯಾಂಕ್‌ಗಳ ಪ್ರೋತ್ಸಾಹದ ಪ್ರಚಾರದ ಆಟ ನವದೆಹಲಿ: ಇತ್ತೀಚೆಗೆ “ಭಾರತ-ಪಾಕಿಸ್ತಾನ ಟ್ರ್ಯಾಕ್ 2 ಸಂವಾದ”...
Zero tolerance against terrorism: India, Indonesia pledge

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಭಾರತ, ಇಂಡೋನೇಷ್ಯಾ ಪ್ರತಿಪಾದನೆ

ಪ್ರಧಾನಿ ಮೋದಿ-ಇಂಡೋನೇಷ್ಯಾ ಅಧ್ಯಕ್ಷರ ಜಂಟಿ ಹೇಳಿಕೆ ನವದೆಹಲಿ: ಭಾರತ ಮತ್ತು ಇಂಡೋನೇಷ್ಯಾ ಎಲ್ಲ ರೀತಿಯ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿವೆ ಮತ್ತು...
rss-all-india-pranth-pracharak-baithak-begins-in-belgaum

ಬೆಳಗಾವಿಯಲ್ಲಿ ಆರೆಸ್ಸೆಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ ಶುಭಾರಂಭ

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ ಬೆಳಗಾವಿಯಲ್ಲಿ ಶುಭಾರಂಭಗೊಂಡಿದೆ. ಬೈಠಕ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ...
amarnath yatra 2026 started

ಬಿಗಿ ಭದ್ರತೆಯ ನಡುವೆ ಅಮರನಾಥ ಯಾತ್ರೆ ಆರಂಭ: ಗೃಹ ಸಚಿವ ಅಮಿತ್ ಶಾ ಅವರಿಂದ ಪರಿಶೀಲನೆ

ಐದು ಸಂಕಲ್ಪಗಳನ್ನು ಪಾಲಿಸಲು ಯಾತ್ರಿಕರಿಗೆ ಪ್ರಧಾನಿ ಮೋದಿ ಕರೆ ನವದೆಹಲಿ: ದೇಶದ ಅತ್ಯಂತ ಪವಿತ್ರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪಯಣಗಳಲ್ಲಿ...
Vikram-1 Rocket Launch

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ನಾಳೆ ಭಾರತದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ!

ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಸಂಸ್ಥೆಯು ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಖಾಸಗಿ ಕಕ್ಷೀಯ ದರ್ಜೆಯ (orbital-class) ರಾಕೆಟ್...
Man Behind Bangladesh's 81 foot Ram Statue Arrested

ಬಾಂಗ್ಲಾದೇಶ: 81 ಅಡಿ ಎತ್ತರದ ರಾಮನ ಮೂರ್ತಿ ನಿರ್ಮಾಣದ ಸಂಘಟಕನ ಬಂಧನ

‘ಪಕ್ಷಪಾತದ ಧೋರಣೆ’ ಎಂದು ಹಿಂದೂ ಹಕ್ಕುಗಳ ಸಂಘಟನೆ ಆಕ್ರೋಶ ಢಾಕಾ: ಬಾಂಗ್ಲಾದೇಶದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡದು ಎನ್ನಲಾದ 81 ಅಡಿ...
Batukeshwar Dutt's Death Anniversary: The revolutionary who fought for India's independence, and later for his own dignity

ಬಟುಕೇಶ್ವರ ದತ್ ಪುಣ್ಯಸ್ಮರಣೆ: ಭಾರತದ ಸ್ವಾತಂತ್ರ್ಯಕ್ಕಾಗಿ, ನಂತರ ತಮ್ಮದೇ ಗೌರವಕ್ಕಾಗಿ ಹೋರಾಡಿದ ಕ್ರಾಂತಿಕಾರಿ

ನವದೆಹಲಿ: 1929ರ ಅಸೆಂಬ್ಲಿ ಬಾಂಬ್ ಪ್ರಕರಣದಲ್ಲಿ ಭಗತ್ ಸಿಂಗ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತ ಕ್ರಾಂತಿಕಾರಿ ಬಟುಕೇಶ್ವರ ದತ್...
Australia has agreed to return three ancient idols that were stolen from Tamil Nadu and smuggled overseas, following sustained legal efforts by the Tamil Nadu Police Idol Wing CID.

ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಭಾರತಕ್ಕೆ ತಮಿಳುನಾಡಿನ ಪ್ರಾಚೀನ ವಿಗ್ರಹಗಳನ್ನು ಮರಳಿಸಿದ ಆಸ್ಟ್ರೇಲಿಯಾ

ಮೆಲ್ಬೋರ್ನ್: ಸಾಂಸ್ಕೃತಿಕ ಸಹಕಾರ ಮತ್ತು ಪರಂಪರೆಯ ಮರುಸ್ಥಾಪನೆಯ ಮಹತ್ವದ ಸಂಕೇತವಾಗಿ, 3ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯ ಸಂದರ್ಭದಲ್ಲಿ ತಮಿಳುನಾಡಿನ ದೇವಸ್ಥಾನಗಳಿಗೆ...

ಪ್ರಧಾನಿ ಪಾಠ ರಾಷ್ಟ್ರೀಯ ಶಿಸ್ತಿನ ಅಡಿಪಾಯ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಜೀವನ ಸರಳತೆಯ ಪಾಠ’ವು ದೇಶಾದ್ಯಂತ ಮತಿಗೆ, ಮಾತಿಗೆ ತೆರೆದುಕೊಂಡಿದೆ. ಇಂತಹ ಪಾಠ ಯಾ ಸೂತ್ರಗಳನ್ನು...
extensive-preparations-for-puri-jagannath-rath-yatra-final-stage-of-chariot-construction-multi-layered-security

ಪುರಿ ಜಗನ್ನಾಥನ ರಥಯಾತ್ರೆಗೆ ವ್ಯಾಪಕ ಸಿದ್ಧತೆ: ಅಂತಿಮ ಹಂತದ ರಥ ನಿರ್ಮಾಣ, ಬಹುಪದರದ ಭದ್ರತೆ

ಭುವನೇಶ್ವರ: ವಿಶ್ವಪ್ರಸಿದ್ಧ ಪುರಿ ರಥಯಾತ್ರೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಪೂರ್ವಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ. ಮಹಾಪ್ರಭು ಜಗನ್ನಾಥ...
Puri Jagannath Rath Yatra 2026: The religious city is geared up for the grand chariot festival; President, PM extend wishes

ಪುರಿ ಜಗನ್ನಾಥ ರಥಯಾತ್ರೆ 2026: ಭವ್ಯ ರಥೋತ್ಸವಕ್ಕೆ ಧಾರ್ಮಿಕ ನಗರಿ ಸಜ್ಜು; ರಾಷ್ಟ್ರಪತಿ, ಪ್ರಧಾನಿ ಶುಭಾಶಯ

ಭುವನೇಶ್ವರ/ಪುರಿ: ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧ ವಾರ್ಷಿಕ ‘ಜಗನ್ನಾಥ ರಥಯಾತ್ರೆ-2026’ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ಧಾರ್ಮಿಕ ನಗರಿ ಭವ್ಯ ರಥೋತ್ಸವಕ್ಕೆ ಸಂಪೂರ್ಣವಾಗಿ...
Law revolution in West Bengal A brake on hooliganism, a prelude to UCC

ಪಶ್ಚಿಮ ಬಂಗಾಳದಲ್ಲಿ ‘ಕಾನೂನು’ ಕ್ರಾಂತಿ, ಗೂಂಡಾಗಿರಿಗೆ ಬ್ರೇಕ್, ಯುಸಿಸಿಗೆ ಮುನ್ನುಡಿ!

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಸದ್ಯ ಹೊಸದೊಂದು ಅಧ್ಯಾಯ ಶುರುವಾಗಿದೆ. ದಶಕಗಳಿಂದ ಚುನಾವಣಾ ಹಿಂಸಾಚಾರ, ರಾಜಕೀಯ ದ್ವೇಷದ ದಂಗೆಗಳು ಮತ್ತು...
West Bengal: 'Vande Mataram' theme for 2026 Durga Puja

ಪಶ್ಚಿಮ ಬಂಗಾಳ: 2026ರ ದುರ್ಗಾಪೂಜೆಗೆ ‘ವಂದೇ ಮಾತರಂ’ ಥೀಮ್

ಸಂತೋಷ್ ಮಿತ್ರಾ ಸ್ಕ್ವೇರ್‌ನಲ್ಲಿ ದೇಶಭಕ್ತಿಯ ಪರಿಕಲ್ಪನೆ ಕೋಲ್ಕತ್ತಾ: ನಗರದ ಪ್ರತಿಷ್ಠಿತ ದುರ್ಗಾಪೂಜಾ ಸಮಿತಿಗಳಲ್ಲಿ ಒಂದಾದ ಸಂತೋಷ್ ಮಿತ್ರಾ ಸ್ಕ್ವೇರ್ 2026ರ...
upi-integration-with-new-zealands-payment-network-pm-modi-announces-during-historic-visit

ನ್ಯೂಜಿಲೆಂಡ್‌ನ ಪಾವತಿ ನೆಟ್‌ವರ್ಕ್‌ನೊಂದಿಗೆ ಯುಪಿಐ ಜೋಡಣೆ

ಐತಿಹಾಸಿಕ ಭೇಟಿಯ ವೇಳೆ ಪ್ರಧಾನಿ ಮೋದಿ ಘೋಷಣೆ ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ದೇಶಗಳು ಭಾರತದ ಯುಪಿಐ (UPI) ಅನ್ನು...
vhp president alok kumar says will not spare the guilty

ನಮ್ಮ ನಿಲುವು ಸ್ಪಷ್ಟ; ತಪ್ಪಿತಸ್ಥರು ಯಾರೇ ಇದ್ದರೂ ಬಿಡುವುದಿಲ್ಲ: ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್

ಅಯೋಧ್ಯಾ ರಾಮ ಮಂದಿರದ ಕುರಿತು ಅಲೋಕ್ ಕುಮಾರ್ ಜಿ ಅವರೊಂದಿಗೆ ಆರ್ಗನೈಸರ್ ಪ್ರತಿನಿಧಿ ಡಾ. ಮಯಾಂಕ್ ಚತುರ್ವೇದಿ ಅವರಿಂದ ಸಂದರ್ಶನ...

ನಕಲಿ ಪರಿಸರವಾದದ ಅಸಲಿ ಮುಖಗಳು

ಭಾರತದಲ್ಲಿ ದೇಶದ ಸುರಕ್ಷತೆಗೆ, ಅಭಿವೃದ್ಧಿಗಳಿಗೆ ಪೂರಕವಾದ ಯೋಜನೆಗಳು ಬಂದಾಗ ಪರಿಸರವಾದಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡ ಕೆಲವು ಮಂದಿ ಧುತ್ತನೆ ಎದ್ದೇಳುತ್ತಾರೆ. ಇವರು...

ತಮಿಳುನಾಡಿನ ವೈಚಾರಿಕ ಮತ್ತು ಭಾವನಾತ್ಮಕ ಸ್ಥಿತಿ-ಗತಿ

ಸಿನೆಮಾ ನಟನೊಬ್ಬ ಮೊತ್ತಮೊದಲ ಬಾರಿಗೆ ಇಷ್ಟೊಂದು ದೊಡ್ಡ‌ ಗೆಲುವನ್ನು ತಮಿಳುನಾಡಿನಲ್ಲಿ ಸಾಧಿಸಿದ್ದರಲ್ಲಿ ಜೋಸೆಫ್ ವಿಜಯ್ ಅವರೇ ಮೊದಲು ಎಂಬುದು ಬಹು...
pinaka-long-range-guided-rocket-successfully-launched-by-drdo

ಡಿಆರ್‌ಡಿಒ ದಿಂದ ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ ಯಶಸ್ವಿ ಉಡಾವಣೆ

ಚಂಡೀಪುರ (ಒಡಿಶಾ): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇಂದು ಒಡಿಶಾದ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ‘ಪಿನಾಕಾ...
ABVP Foundation Day An unbroken flame of national awareness

ಜುಲೈ 9- ಎಬಿವಿಪಿ ಸಂಸ್ಥಾಪನಾ ದಿನ: ರಾಷ್ಟ್ರೀಯ ಜಾಗೃತಿಯ ಅಖಂಡ ಜ್ಯೋತಿ

ಜುಲೈ 9 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ತನ್ನ 77ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದು, ಇದು ರಾಷ್ಟ್ರೀಯ...
first Yoga & Meditation session, organised at German Bundestag

ಜರ್ಮನ್ ಸಂಸತ್ತಿನಲ್ಲಿ ಪ್ರಥಮ ಬಾರಿಗೆ ಯೋಗ ಮತ್ತು ಧ್ಯಾನ ಕಾರ್ಯಕ್ರಮ ಆಯೋಜನೆ

ಬರ್ಲಿನ್: ಜರ್ಮನಿಯ ಬುಂಡೆಸ್ಟಾಗ್ ಜುಲೈ 6 ರಂದು ಮೊದಲ ಯೋಗ ಮತ್ತು ಧ್ಯಾನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದು ಅಂತರರಾಷ್ಟ್ರೀಯ ಯೋಗ...
RSS, Prant Pracharak Baithak,

ಜನಸಂಖ್ಯಾ ಅಸಮತೋಲನಕ್ಕೆ ಕಳವಳ; ರಾಮಮಂದಿರ ಅಕ್ರಮ ತನಿಖೆಗೆ ಆರೆಸ್ಸೆಸ್ ವಿಶ್ವಾಸ: ಬೆಳಗಾವಿ ಬೈಠಕ್ ಮುಕ್ತಾಯ

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅತ್ಯುನ್ನತ ಮತ್ತು ಪ್ರಮುಖ ವಾರ್ಷಿಕ ಸಭೆಗಳಲ್ಲೊಂದಾದ ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್’...
Jagannath-Rath-Yatra-2026

ಜಗನ್ನಾಥ ರಥಯಾತ್ರೆ 2026: ಭಕ್ತರ ಸೇವೆಗೆ ನಿಂತ 1,200 ಎಬಿವಿಪಿ ಸ್ವಯಂಸೇವಕರು!

ಪುರಿ: ಜಗನ್ನಾಥ ರಥಯಾತ್ರೆಯ ಪವಿತ್ರ ಸಂದರ್ಭದಲ್ಲಿ ಭಕ್ತರಿಗೆ ಶುಭ ಹಾರೈಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP), ವಿಶ್ವದ ಅತಿ...
the-world-of-india-the-influence-of-ancient-civilization

ಜಗದಗಲ ಭಾರತವರ್ಷ- ಪ್ರಾಚೀನ ನಾಗರಿಕತೆಯ ಪ್ರಭಾವ

ಸ್ವಾಮಿ ವಿವೇಕಾನಂದರ ದೂರದೃಷ್ಟಿಯಿಂದ ಹಿಡಿದು ಇಂದಿನ ಜಾಗತಿಕ ಮನ್ನಣೆಯವರೆಗೆ, ಭಾರತದ ನಾಗರಿಕತೆಯ ಪ್ರಭಾವವು ತನ್ನ ಸಾರ್ವಕಾಲಿಕ ಮೌಲ್ಯಗಳು, ಸಂಸ್ಕೃತಿ ಮತ್ತು...
Guru Matsyendranath: The great master who learned Yoga directly from Shiva and founded the Nath Sampradaya

ಗುರು ಮತ್ಸ್ಯೇಂದ್ರನಾಥ: ಶಿವನಿಂದಲೇ ಯೋಗ ಕಲಿತು ನಾಥ ಸಂಪ್ರದಾಯವನ್ನು ಸ್ಥಾಪಿಸಿದ ಮಹಾಸಿದ್ಧರು

ನವದೆಹಲಿ: ಗುರು ಮತ್ಸ್ಯೇಂದ್ರ ನಾಥ್, ನಾಥ ಸಂಪ್ರದಾಯದ ಸ್ಥಾಪಕರು ಮತ್ತು ಶ್ರೀ ಗುರು ಗೋರಕ್ಷ ನಾಥರ ಗುರುಗಳು ಎಂದು ಪೂಜಿಸಲ್ಪಡುತ್ತಾರೆ...
legendary-singer-s-janakis-death-rashtriya-swayamsevak-sangh-expresses-deep-condolences

ಗಾನಕೋಗಿಲೆ ಎಸ್. ಜಾನಕಿ ನಿಧನ: ರಾಷ್ಟ್ರೀಯ ಸ್ವಯಂಸೇವಕ ಸಂಘ ತೀವ್ರ ಸಂತಾಪ

ಬೆಂಗಳೂರು: ದೇಶದ ಹೆಮ್ಮೆಯ ಮೇರು ಗಾಯಕಿ, ಆರು ದಶಕಗಳ ಕಾಲ ಸಂಗೀತ ಸಾಮ್ರಾಜ್ಯವನ್ನು ಆಳಿದ ಗಾನಕೋಗಿಲೆ ಶ್ರೀಮತಿ ಎಸ್. ಜಾನಕಿ...
Renowned social worker Nandkishore Goenka Passes away

ಖ್ಯಾತ ಸಮಾಜ ಸೇವಕ ನಂದಕಿಶೋರ್ ಗೋಯೆಂಕಾ ನಿಧನ

ಜೀವಮಾನದ ಗೋಸೇವೆಯ ಬದ್ಧತೆಗೆ ಆರ್‌ಎಸ್‌ಎಸ್ ಶ್ರದ್ಧಾಂಜಲಿ ನವದೆಹಲಿ: ತಮ್ಮ ಜೀವಮಾನವಿಡೀ ಗೋಸೇವೆ ಮತ್ತು ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಗಳಿಗಾಗಿ ಸಮರ್ಪಿಸಿಕೊಂಡಿದ್ದ...
central-sanskrit-university-launches-neet-pa-new-opportunity-for-sanskrit-students-to-study-bams

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘NEET-PA’ ಚಾಲನೆ; ಸಂಸ್ಕೃತ ವಿದ್ಯಾರ್ಥಿಗಳಿಗೆ ಬಿ.ಎ.ಎಂ.ಎಸ್. ಓದಲು ಹೊಸ ಅವಕಾಶ

ನವದೆಹಲಿ: ಸಂಸ್ಕೃತ ಶಾಲೆಗಳು ಮತ್ತು ಗುರುಕುಲಗಳಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳು ತಮಗೆ ವೈದ್ಯರಾಗಲು ಸಾಧ್ಯವಿಲ್ಲ ಎಂದೇ ಇಷ್ಟು ದಿನ ಭಾವಿಸಿದ್ದರು...

ಕೇದಾರನಾಥದಲ್ಲಿ ಆರ್.ಎಸ್.ಎಸ್ ಪ್ರೇರಿತ ಉಚಿತ ಅತ್ಯಾಧುನಿಕ ಆಸ್ಪತ್ರೆ: ಯಾತ್ರಾರ್ಥಿಗಳಿಗೆ ಸಂಜೀವಿನಿ

ಕೇದಾರನಾಥ: ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ದೇಶದ ಮೂಲೆ ಮೂಲೆಗಳ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪ್ರೇರಿತ...
Rudram-1 in action: India’s first indigenous missile to detect and destroy enemy radars

ಕಾರ್ಯಾಚರಣೆಯಲ್ಲಿ ರುದ್ರಂ-1: ಶತ್ರು ರಾಡಾರ್‌ಗಳನ್ನು ಪತ್ತೆಹಚ್ಚಿ ನಾಶಪಡಿಸುವ ಭಾರತದ ಮೊದಲ ಸ್ವದೇಶಿ ಕ್ಷಿಪಣಿ

ಅದಾನಿ ಡಿಫೆನ್ಸ್ ತನ್ನ ಸ್ವದೇಶಿ ರುದ್ರಂ-1 ನೆಕ್ಸ್ಟ್ ಜನರೇಶನ್ ಆಂಟಿ-ರೇಡಿಯೇಷನ್ ಕ್ಷಿಪಣಿ (NGARM) ಯ ಯಶಸ್ವಿ ಪ್ರದರ್ಶನವನ್ನು ಬಿಡುಗಡೆ ಮಾಡಿದ್ದು...
One Nation One Election

ಒಂದು ದೇಶ, ಒಂದು ಚುನಾವಣೆ ಪ್ರಕ್ರಿಯೆಗೆ ವೇಗ

2029 ರ ವೇಳೆಗೆ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸುವ ಗುರಿ ನವದೆಹಲಿ: ಪ್ರಸ್ತಾವಿತ ‘ಒಂದು ದೇಶ, ಒಂದು ಚುನಾವಣೆ’ (ONOE)...
investigation-into-rss-office-bomb-attack-case-nia-raids-20-locations

ಆರ್‌.ಎಸ್.ಎಸ್ ಕಚೇರಿ ಮೇಲಿನ ಬಾಂಬ್ ದಾಳಿ ಪ್ರಕರಣದ ತನಿಖೆ: 20 ಕಡೆಗಳಲ್ಲಿ ಎನ್‌ಐಎ ದಾಳಿ

ಐಎಸ್‌ಐ ಲಿಂಕ್ ಹೊಂದಿರುವ ಟಿಟಿಎಚ್ ಭಯೋತ್ಪಾದನಾ ಸಂಚಿನ ಕುರಿತು ತನಿಖೆ ರಾಂಚಿ: ಜೂನ್ 16 ರಂದು ಜಾರ್ಖಂಡ್‌ನ ರಾಂಚಿಯಲ್ಲಿರುವ ರಾಷ್ಟ್ರೀಯ...
Center brings global recognition to Ayurveda and Yoga: President Droupadi Murmu praises

ಆಯುರ್ವೇದ, ಯೋಗಕ್ಕೆ ಜಾಗತಿಕ ಮನ್ನಣೆ ತಂದ ಕೇಂದ್ರ: ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘನೆ

ನವದೆಹಲಿ: ಕೇಂದ್ರ ಸರ್ಕಾರವು ಆಯುರ್ವೇದ ಮತ್ತು ಯೋಗವನ್ನು ನವ ಚೈತನ್ಯದೊಂದಿಗೆ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿ ಸ್ಥಾಪಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ...
Realization of an Ideal Village: A new hope emerges in Jaipur's 'Prabhat' village

ಆದರ್ಶ ಗ್ರಾಮದ ಸಾಕಾರ: ಜೈಪುರದ ‘ಪ್ರಭಾತ್’ ಗ್ರಾಮದಲ್ಲಿ ಮೂಡಿದ ಹೊಸ ಭರವಸೆ

(ಅಖಿಲ ಭಾರತೀಯ ಗ್ರಾಮ ವಿಕಾಸ ಕಾರ್ಯಶಾಲೆಯ ಒಂದು ಅನುಭವ ಕಥನ) ಜೈಪುರ: “ಭಾರತದ ಆತ್ಮ ಇರುವುದು ಹಳ್ಳಿಗಳಲ್ಲಿ. ಹಳ್ಳಿಗಳು ಅಭಿವೃದ್ಧಿಯಾದರೆ...
Nripendra Mishra says All construction work of Ram Mandir will be finished by July 30

ಅಯೋಧ್ಯೆ ರಾಮಮಂದಿರ: ಜುಲೈ 30ರ ವೇಳೆಗೆ ಎಲ್ಲಾ ನಿರ್ಮಾಣ ಕಾರ್ಯ ಪೂರ್ಣ

ರಾಮಕಥಾ ಸಂಗ್ರಹಾಲಯದ ಕಾರ್ಯ ಅಂತಿಮ ಹಂತಕ್ಕೆ ಅಯೋಧ್ಯೆ: ಐತಿಹಾಸಿಕ ರಾಮಮಂದಿರದ ನಿರ್ಮಾಣ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲನ್ನು ಘೋಷಿಸಿರುವ ರಾಮಮಂದಿರ...
palani-temple-land-illegal-registration-devotees-outrage

100 ಕೋಟಿ ರೂ. ಮೌಲ್ಯದ ಪಳನಿ ದೇವಸ್ಥಾನದ ಜಮೀನು ಇಬ್ಬರು ವ್ಯಕ್ತಿಗಳ ಹೆಸರಿಗೆ ಅಕ್ರಮ ನೋಂದಣಿ; ಭಕ್ತರ ಆಕ್ರೋಶ

ಚೆನ್ನೈ: ತಮಿಳುನಾಡಿನ ಪ್ರಸಿದ್ಧ ಪಳನಿ ಮುರುಗನ್ ದೇವಸ್ಥಾನದ ತಪ್ಪಲಿನಲ್ಲಿರುವ, ಸುಮಾರು 100 ಕೋಟಿ ರೂಪಾಯಿ ಮೌಲ್ಯದ 1.4 ಎಕರೆ ದೇವಸ್ಥಾನದ...
S Janaki

‘ಗಾನಕೋಗಿಲೆ’ ಎಸ್‌. ಜಾನಕಿ ಇನ್ನಿಲ್ಲ

ಮೈಸೂರಿನಲ್ಲಿ ಕೊನೆಯುಸಿರೆಳೆದ ಗಾನ ಸರಸ್ವತಿ ಮೈಸೂರು: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಪ್ರತಿಮ ಧ್ವನಿಯಾಗಿ, ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯ ಆಳಿದ್ದ...
Vishwamangalya Sabha

‘ಸಮಕಾಲೀನ ಮಾತೃತ್ವ’- ಜುಲೈ 26 ರಂದು ಡಾ. ಮೋಹನ್ ಭಾಗವತ್ ಸಂವಾದ

ಭಾಗ್ಯನಗರದಲ್ಲಿ ವಿಶ್ವಮಾಂಗಲ್ಯ ಸಭಾದಿಂದ ಕಾರ್ಯಕ್ರಮ ಆಯೋಜನೆ ಭಾಗ್ಯನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು...
kanchi-shree-calls-rss-panch-parivartan-need-of-the-hour

‘ಪಂಚ ಪರಿವರ್ತನ್’ ಕಾಲದ ಅಗತ್ಯ: ಆರ್‌ಎಸ್‌ಎಸ್ ವೇದಿಕೆಯಲ್ಲಿ ಕಾಂಚಿ ಶ್ರೀಗಳ ಕರೆ

ತಿರುವನಂತಪುರಂ: ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯರಾದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು, ಆರ್‌ಎಸ್‌ಎಸ್ (RSS) ಹಮ್ಮಿಕೊಂಡಿರುವ ‘ಪಂಚ ಪರಿವರ್ತನೆ’...

You Missed