ಸರ್ವರಿಗೂ ಪ್ರೇರಣಾದೀಪ- ಕೃ. ರುಕ್ಮಿಣಿ
ನುಡಿ ನಮನ ರಾಷ್ಟ್ರ ಸೇವಿಕಾ ಸಮಿತಿಯ ಪೂರ್ವ ಅಖಿಲ ಭಾರತ ಸಹ ಕಾರ್ಯವಾಹಿಕಾ ಆಗಿದ್ದ ರುಕ್ಮಿಣಿ ಅಕ್ಕನವರು ಮೇ 21ರ...
ಸಬಲ ಸಮಾಜ ನಿರ್ಮಾಣದತ್ತ ಮಾಧವಸೃಷ್ಟಿ
ಸುಂದರ ಪರ್ವತಮಾಲೆ, ನಿತ್ಯಹರಿದ್ವರ್ಣದ ಗಿಡಮರಗಳ ರಾಶಿ, ಸಮೀಪದಲ್ಲೇ ಕಂಡುಬರುವ ಆಚೆ-ಈಚೆಯಿಂದ ಹರಿಯುವ ಅಶ್ವಿನಿ ಖಡ್ಡ್ – ಶಿಲ್ಲಿ ನದಿಗಳ ಸಂಗಮಸ್ಥಳ...
ರಸಋಷಿಯ ಕಾವ್ಯಶಿಲ್ಪ: ಹಾಲನು ಮಾರಿ ಹರಿಯನು ಕೊಳ್ಳುವ ಹಂಬಲ
“ನಾನೃಷಿಃ ಕುರುತೇ ಕಾವ್ಯಂ” ಎಂಬುದೊಂದು ಸಂಸ್ಕೃತದ ಸುಭಾಷಿತ. ಋಷಿಯಲ್ಲದವನು ಕಾವ್ಯ ರಚಿಸಲಾರ ಎಂಬುದು ಇದರ ಅರ್ಥ. ಋಷಿ ಎಂದ ಕೂಡಲೇ...
ಮೌನವಾಗುತ್ತಿರುವ ಪುಸ್ತಕಗಳು, ನೆನಪಿನ ಪುಟಗಳು ಮತ್ತು ಬದಲಾದ ಆದ್ಯತೆಗಳು
ಒಂದು ಕಾಲದಲ್ಲಿ ಮನೆಗಳಲ್ಲಿ ದೇವರ ಕೋಣೆಯ ನಂತರ ಅತ್ಯಂತ ಗೌರವ ಪಡೆದ ಜಾಗ ಪುಸ್ತಕಗಳ ಕಪಾಟು ಆಗಿತ್ತು. ಹೊಸ ಪುಸ್ತಕ...
ಮಿಥ್ಯಕ್ಕೆ ಹೆಚ್ಚಿನ ದರ, ಗ್ರಾಹಕ ಪ್ರಜ್ಞೆ ಮತ್ತು ಮರೀಚಿಕೆಯಾಗುತ್ತಿರುವ ಸತ್ಯ
“ಸುಳ್ಳು ಹೇಳಿದಷ್ಟು ಹಣ ಜಾಸ್ತಿ.. ಕೇಳುವವರು ಯಾರು?”– ಇಂದಿನ ಮಾರುಕಟ್ಟೆ ಪ್ರಪಂಚದ ಅಲಿಖಿತ ನಿಯಮವಿದು. ಸುಳ್ಳನ್ನೇ ಬಂಡವಾಳವಾಗಿಸಿಕೊಂಡು, ಭ್ರಮೆಯ ಲೋಕವನ್ನು...
ಭೋಜಶಾಲಾ: ಇತಿಹಾಸ, ವಿವಾದ ಮತ್ತು ನ್ಯಾಯ
ಮಧ್ಯಪ್ರದೇಶದ ಧಾರ್ ನಗರವು ಮಾಳವ-ನಿಮಾಡ್ ಪ್ರದೇಶದ ಐತಿಹಾಸಿಕ ಕೇಂದ್ರಗಳಲ್ಲೊಂದು. ಇಂದೋರ್ನಿಂದ ಸುಲಭವಾಗಿ ತಲುಪಬಹುದಾದ ಈ ನಗರ ಹಲವು ಶತಮಾನಗಳ ಇತಿಹಾಸವನ್ನು...
ಭಾರತೀಯ ನಾಗರಿಕತೆಯ ಮುಂದುವರಿಕೆಯ ಭಾಗವೇ ಈಶಾನ್ಯ ಪ್ರದೇಶ
ಡಾ. ಫಿರ್ಮಿ ಬೋಡೊ ಅವರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ಸಮಾಜಶಾಸ್ತ್ರ ವಿಭಾಗದ, ಸಾಮಾಜಿಕ ವ್ಯವಸ್ಥೆಗಳ ಅಧ್ಯಯನ ಕೇಂದ್ರದಲ್ಲಿ...
ಪ್ರಧಾನಿ ಪಾಠ ರಾಷ್ಟ್ರೀಯ ಶಿಸ್ತಿನ ಅಡಿಪಾಯ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಜೀವನ ಸರಳತೆಯ ಪಾಠ’ವು ದೇಶಾದ್ಯಂತ ಮತಿಗೆ, ಮಾತಿಗೆ ತೆರೆದುಕೊಂಡಿದೆ. ಇಂತಹ ಪಾಠ ಯಾ ಸೂತ್ರಗಳನ್ನು...
ನಕಲಿ ಪರಿಸರವಾದದ ಅಸಲಿ ಮುಖಗಳು
ಭಾರತದಲ್ಲಿ ದೇಶದ ಸುರಕ್ಷತೆಗೆ, ಅಭಿವೃದ್ಧಿಗಳಿಗೆ ಪೂರಕವಾದ ಯೋಜನೆಗಳು ಬಂದಾಗ ಪರಿಸರವಾದಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡ ಕೆಲವು ಮಂದಿ ಧುತ್ತನೆ ಎದ್ದೇಳುತ್ತಾರೆ. ಇವರು...
ದೇಹ, ಮನಸ್ಸಿಗೆ ಯೋಗವೇ ಚಾರ್ಜರ್
ಅಂತಾರಾಷ್ಟ್ರೀಯ ಯೋಗ ದಿನಾಚರಣೆ- ಜೂನ್ 21 ಜೂನ್ 21 ವರ್ಷದ ಅತಿ ಉದ್ದದ ದಿನ ಮತ್ತು ಉತ್ತರಾಯಣದ ಪರಮಾವಧಿ. ಸೂರ್ಯ...
ತರಗತಿಗಳು ರಾಜಕೀಯ ವೇದಿಕೆಯಾಗದಿರಲಿ ಸಮವಸ್ತ್ರ ವಿವಾದದ ಸುಳಿಯಲ್ಲಿ ಶಿಕ್ಷಣ ವ್ಯವಸ್ಥೆ
ವ್ಯಾವಹಾರಿಕ ಜಗತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ವೇಗವಾಗಿ ಮುಂದುವರಿಯುತ್ತಿರುವ ಈ ಕಾಲಘಟ್ಟದಲ್ಲಿ, ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯು ಹಿಜಾಬ್...
ತಮಿಳುನಾಡಿನ ವೈಚಾರಿಕ ಮತ್ತು ಭಾವನಾತ್ಮಕ ಸ್ಥಿತಿ-ಗತಿ
ಸಿನೆಮಾ ನಟನೊಬ್ಬ ಮೊತ್ತಮೊದಲ ಬಾರಿಗೆ ಇಷ್ಟೊಂದು ದೊಡ್ಡ ಗೆಲುವನ್ನು ತಮಿಳುನಾಡಿನಲ್ಲಿ ಸಾಧಿಸಿದ್ದರಲ್ಲಿ ಜೋಸೆಫ್ ವಿಜಯ್ ಅವರೇ ಮೊದಲು ಎಂಬುದು ಬಹು...
ಡಿಜಿಟಲ್ ರೂಪಾಯಿ: ಸರ್ಕಾರಿ ಭ್ರಷ್ಟಾಚಾರದ ನಿರ್ಮೂಲನೆಗೆ ಒಂದು ಪ್ರಬಲ ಅಸ್ತ್ರ
ಅದೆಷ್ಟೋ ಸರ್ಕಾರಿ ಯೋಜನೆಗಳು ಕಾಗದದ ಮೇಲೆ ಸರಳವಾಗಿ ಕಂಡರೂ, ವಾಸ್ತವದಲ್ಲಿ ಅತ್ಯಂತ ಗೊಂದಲಮಯವಾಗಿರುತ್ತವೆ. ಗುತ್ತಿಗೆದಾರರೊಬ್ಬರು ರಸ್ತೆ, ಸೇತುವೆ ನಿರ್ಮಿಸುತ್ತಾರೆ ಅಥವಾ...
ಕಾಲ ಮೀರಿದ ವ್ಯಕ್ತಿತ್ವ ಮತ್ತು ಚಿಂತನೆ: ಡಾ. ಹೆಡಗೆವಾರ್
ಒಂದು ವಸ್ತು, ಉಪಕರಣ, ತತ್ತ್ವ, ಸಿದ್ಧಾಂತ ಇತ್ಯಾದಿಗಳು ಮನುಷ್ಯನ ಜೀವನದಲ್ಲಿ ಬದಲಾವಣೆ ಮತ್ತು ಉನ್ನತಿಗೆ ಅವಶ್ಯಕತೆಯಾಗಿ ಬಂದು ಒದಗಬಹುದು. ಈ...














