ಸ್ವಾತಂತ್ರ್ಯಕ್ಕೆ ಗ್ರಹಣ ಹಿಡಿದಾಗ! ಕೇರಳದಲ್ಲಿ ಹೋರಾಟದ ರೋಮಾಂಚಕಾರಿ ಅನುಭವ-1
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-46 ತುರ್ತು ಪರಿಸ್ಥಿತಿಯ ನಂತರ ಫೆಬ್ರವರಿ 24, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ...
ಸ್ಟೇಟ್ ಹರ್ಮಿಟೇಜ್ ಮ್ಯೂಸಿಯಂನಲ್ಲಿ ಭಾರತೀಯ ಕಲಾಕೃತಿಗಳ ಪ್ರದರ್ಶನ!
ಅಂಕಣ – ದೃಶ್ಯ ● ಇತಿಹಾಸದಲ್ಲೇ ಸಮಕಾಲೀನ ಕಲಾಕೃತಿಗಳಿಗೆ ಅವಕಾಶ ಇದೇ ಮೊದಲು ಭಾರತೀಯ ಕಲಾವಿದರ ಕಲಾಕೃತಿಗಳು ವಿದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ...
ಸಂಕೀರ್ಣತೆಯಲ್ಲಿ ಸ್ವತ್ವಾಭಿವ್ಯಕ್ತಿ
ಕಡೆಗೋಲು ಅಂಕಣ ಈ ಸೃಷ್ಟಿ ಸಾಧ್ಯವಾದುದು ಹಲವಾಗಬೇಕೆಂಬ ‘ಏಕ’ದ ಸಂಕಲ್ಪದಿಂದ ಎಂಬ ವಿವರವು ಉಪನಿಷತ್ತಿನದು. ಆ ‘ಏಕ’ವನ್ನು ಆತ್ಮವೆನ್ನಿ, ಭಗವಂತನೆನ್ನಿ, ದೇವರೆನ್ನಿ...
ಶಿಕ್ಷಣ ಮಾಧ್ಯಮದ ದುಗುಡ
ಅಂಕಣ – ಕಡೆಗೋಲು ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಬೇಸಿಗೆ ರಜಾಕಾಲದಲ್ಲಿ ಪಾಲ್ಗೊಂಡ ಒಂದು ತರಬೇತಿಯ ಕುರಿತು ಪ್ರಸ್ತಾಪಿಸುತ್ತ ತಮ್ಮ...
ವಾದ 50 ವಾಗ್ವಾದ 10!
ದೃಶ್ಯ ಅಂಕಣ ● ಸಂಗ್ರಹಯೋಗ್ಯ ಮಾಹಿತಿ, ಚಿತ್ರಗಳನ್ನೊಳಗೊಂಡ ಪ್ರದರ್ಶನ ● ಮೂಲಭೂತ ಕೊರತೆ ನೀಗಿಸುವಲ್ಲಿ ಸೋತ ಗ್ಯಾಲರಿ ಆಡಳಿತ ವೆಂಕಟಪ್ಪ...
ರಾಜಕೀಯದ ಅಖಾಡದಲ್ಲಿಹುದೇ ಹೊಸ ಎದುರಾಳಿ, ಎತ್ತ ಸಾಗಲಿದೆ ಕಾಕ್ರೋಚ್ ಜನತಾ ಪಾರ್ಟಿ!
ಅಂಕಣ – ನಗಾರಿ ಬಿಜೆಪಿ, ಕಾಂಗ್ರೆಸ್ ಖಾತೆಗಳನ್ನೇ ಹಿಂದಿಕ್ಕಿದ ‘ಜಿರಳೆ’ ಅಲೆ! ಕೇವಲ 5 ದಿನಗಳಲ್ಲಿ ಮಿಲಿಯನ್ ಫಾಲೋವರ್ಸ್ ಅನ್ನು...
ಯುದ್ಧದ ನಡುವೆ ಭಾರತದ ರಾಜತಾಂತ್ರಿಕ ಚತುರತೆ
ಇಂದ್ರಪ್ರಸ್ಥದಿಂದ ಅಂಕಣ ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಜಾಗತಿಕ ನಾಯಕರು ಭಾರತದ ರಾಜಧಾನಿ ನವದೆಹಲಿಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಭಾರತಕ್ಕೆ...
ಮೊಸರಿನ ಆಸೆಯ ಬೆಕ್ಕಿನ ಕತೆ
ಅಂಕಣ – ಸಂಚಾರ ಬೆಂಗಳೂರಿನ ಒಂದು ಮನೆ. ಮನೆಗೆ ಬಂದು ಸೇರಿಕೊಂಡ ಬೆಕ್ಕಿಗೆ ಆ ಮನೆಯೇ ತನ್ನ ಮನೆಯಾಯಿತು. ಅದಕ್ಕೆ...
ಮುತ್ತಿನಂತ ಎಲೇರಿ ಜೋಳ
ಕೃಷಿಯಿಂದ ಬದುಕು ಅಂಕಣ ಇತ್ತೀಚಿನ ಪ್ರಧಾನ ಮಂತ್ರಿಯವರು ಮನದ ಮಾತು ಕಾರ್ಯಕ್ರಮದಲ್ಲಿ ಭೌಗೋಳಿಕ ಸ್ಥಾನಮಾನ ಪಡೆದ ನಮ್ಮ ರಾಜ್ಯದ ಹೆಮ್ಮೆಯ...
ಮಾವುತಿಯರ, ಒಂಟೆ ಚಾಲಕಿಯರ ಸಾಂಚಿ ಎಂಬ ಅಚ್ಚರಿ
ಪ್ರಸ್ತುತ ಸಾಂಚಿಯಲ್ಲಿರುವ ಸ್ತೂಪವು (ಎರಡನೆಯದು) ಅತ್ಯಂತ ಹಳೆಯದು. ಸಾಮಾನ್ಯಯುಗಪೂರ್ವ 3ನೆಯ ಶತಮಾನದಲ್ಲಿಯೇ ಅಶೋಕನಿಂದ ಇದು ನಿರ್ಮಾಣವಾಯಿತು. ಇದು ಮಧ್ಯಪ್ರದೇಶದಲ್ಲಿದೆ. ಇದು...
ಮರಳಿ ಅರಳಿದ ಮರಳಿ ಮಾಸ್ತರು
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಎಲ್ಲ ವಸ್ತುಗಳಿಗೂ expiry date ಎಂಬುದಿರುತ್ತದೆ. ಆ ವಸ್ತುವನ್ನು ಒಳಗೊಂಡ...
ಮಧ್ಯಪ್ರದೇಶದಲ್ಲಿ ಜೈಲುವಾಸದ ಅನುಭವ
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-45 ತುರ್ತು ಪರಿಸ್ಥಿತಿಯ ನಂತರ ಫೆಬ್ರವರಿ 17, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ...
ಮತಾಂತರಿತರಿಗೆ SC/ST ಮೀಸಲಾತಿ ರದ್ದು
Xಫ್ಯಾಕ್ಟರ್ ಅಂಕಣ ಅರಬ್ಬರಿಂದ ಯೂರೋಪಿಯನ್ನರವರೆಗೂ ಎಲ್ಲರೂ ತಮ್ಮ ಧರ್ಮ ಪ್ರಸಾರಕ್ಕಾಗಿ ಜಗತ್ತಿನ ಮೂಲ ನಾಗರಿಕತೆಗಳ, ಸಂಸ್ಕೃತಿಗಳ ಹರಣ ಮಾಡಿ, ತಮ್ಮ...
ಭೋಜಶಾಲಾ – ಏಳು ಶತಮಾನಗಳ ನಂತರ ದೊರೆತ ನ್ಯಾಯ
ಇಂದ್ರಪ್ರಸ್ಥದಿಂದ ಅಂಕಣ ಧಾರ್ನಲ್ಲಿರುವ ಭೋಜಶಾಲಾ – ಕಮಲ್ ಮೌಲಾ ಸಂಕೀರ್ಣವು ವಾಸ್ತವವಾಗಿ ವಾಗ್ದೇವಿ ದೇವಿಯ ದೇವಸ್ಥಾನವಾಗಿದ್ದು, ಪರಮಾರ ವಂಶದ ರಾಜನಾದ...
ಭಾವೈಕ್ಯದ ಸಾಧನ – ಸಿಂಧೂ ದರ್ಶನ
ಅಂಕಣ – ಸಂಘ ಸೌರಭ 44 1947ರ ದೇಶವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಪಾಕಿಸ್ತಾನದ ಹೆಸರಿನಲ್ಲಿ ಸಿಂಧೂ ಬಯಲಿನ ಪ್ರಮುಖ ಭೂಭಾಗವನ್ನು...
ಭಾರತವೇ ಚುಟುಕು ಕ್ರಿಕೆಟ್ ನ ತ್ರಿವಿಕ್ರಮ
ಜಗತ್ತಿನಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಭಾರತ ಕ್ರಿಕೆಟ್ ತಂಡ ಈ ಬಾರಿಯ ಐಸಿಸಿ ಪುರುಷರ ಟಿ-20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ...
ಭಾರತದ ಶ್ರೇಷ್ಠ ದಾರ್ಶನಿಕ ಯಾಜ್ಞವಲ್ಕ್ಯ ಮಹರ್ಷಿ
ಜ್ಞಾನ ಭಂಡಾರ ಅಂಕಣ ಭಾರತ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಶ್ರೀ ಯಾಜ್ಞವಲ್ಕ್ಯ ಮಹರ್ಷಿಗಳೂ ಒಬ್ಬರು. ಅವರ ಶೃತಿ ಮತ್ತು ಸ್ಮೃತಿಗಳನ್ನು...
ಭಾರತದ ನೆಲ ಅರುಣಾಚಲ
ಅಂಕಣ – ಸಂಘ ಸೌರಭ 45 ಈಶಾನ್ಯ ಭಾರತ ಬ್ರಹ್ಮಪುತ್ರ ನದಿಯ ಪಾವನ ಹರಿವಿನೊಂದಿಗೆ ಪುನೀತವಾದ ಪ್ರದೇಶ. ಇಲ್ಲಿನ ಪ್ರಾದೇಶಿಕ...
ಬೇಹುಗಾರಿಕೆಯ ರಣರೋಚಕ ಕಥನ
ಅಂಕಣ – ಜ್ಞಾನ ಭಂಡಾರ ಇಸ್ರೇಲ್ನ ಆಂತರಿಕ ಬೇಹುಗಾರಿಕಾ ಸಂಸ್ಥೆ ಶಿನ್ಬೆಟ್ ಹಾಗೂ ರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆ ಮೋಸಾದ್ನ ರಣರೋಚಕ...
ಬೆಣ್ಣೆನಗರಿಯಲ್ಲಿ ಹೃದಯಸ್ಪರ್ಶಿ ಆರ್ಟ್ ಪಾರ್ಕ್!
ಅಂಕಣ – ದೃಶ್ಯ “A gathering of artists transforms the solitary creative process into a shared...
ಬಾಕ್ಸ್ ಆಫೀಸ್ ಬಾಸ್ ‘ದುರಂಧರ್ – ದಿ ರಿವೇಂಜ್’
Xಫ್ಯಾಕ್ಟರ್ ಅಂಕಣ ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ನ ‘ದುರಂಧರ್ – ದಿ ರಿವೆಂಜ್’ ಚಲನಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ 400 ಕೋಟಿಗೂ...
ಪ್ರತಿಮನೆಯಲ್ಲಿರಲಿ ಮಲ್ಲಿಗೆಯ ಘಮ
ಅಂಕಣ – ಕೃಷಿಯಿಂದ ಬದುಕು ಬೇಸಿಗೆ ಕಾಲದಲ್ಲಿ ನನಗೆ ಬಹಳ ಇಷ್ಟವಾಗುವ ಬಹುಶಃ ಎಲ್ಲಾ ಹೆಂಗಸರಿಗೆ ಪ್ರಿಯವಾದ ಕೆಲಸ ಎಂದರೆ...
ಪ್ರತಿ ಗ್ರಾಮವೂ ‘ವೃಂದಾವನ’ವಾಗಬೇಕು
ಅಂಕಣ– ಕೃಷಿಯಿಂದ ಬದುಕು ಸುರಭಿ ಕುಂಜ್ ಭಕ್ತಿ ಫಾರ್ಮ್ ನ ಅಭಿಷೇಕ್ ಮನದಾಳದ ಮಾತು ತುಮಕೂರಿನ ಪ್ರಸಿದ್ದ ‘ಶ್ರೀಷಾ’ ಸಾವಯವ...
ಪಾಕಿಸ್ತಾನದಲ್ಲಾಗಿರುವುದು ನಮ್ಮಲ್ಲಿ ಎಂದಾದರೂ ಆದೀತೇ?
1960 – 1970ರ ದಶಕಗಳಲ್ಲಿ ನನಗೆ (ನನ್ನಂತಹವರಿಗೆ) ಪರಿಚಯವಾದ ಸಂಘದ ಪ್ರಚಾರಕರು ಬಹಳ ದೊಡ್ಡವರು. ಅವರ ಬದ್ಧತೆ, ಅಧ್ಯಯನ, ಅನುಭವ...
ಪರಿಸರ ಪರ ಪ್ರಬಂಧ ಸಂಕಲನ
ಅಂಕಣ – ಜ್ಞಾನಭಂಡಾರ ಪರಿಸರ ಸಂರಕ್ಷಣೆಯು ಭೂಮಿಯ ಮೇಲಿನ ಜೀವಸಂಕುಲದ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದೆ. ಮಾನವನು ಆರೋಗ್ಯವಾಗಿರಬೇಕಾದರೆ ಶುದ್ಧವಾದ ಪರಿಸರ ಬೇಕು...
ಪಠ್ಯಪುಸ್ತಕಗಳು – ಯುರೋಪಿನ ಅನುಭವ ಮತ್ತು ವಿಸ್ಮೃತಿ
ಅಂಕಣ – ಪರ್ಯಾಯ ಈ ಹಿಂದಿನ ಅಂಕಣದಲ್ಲಿ ಯಾವ ರೀತಿ ವಸಾಹತು ಕಾಲಘಟ್ಟದಲ್ಲಿ ಭಾರತದ ಆಧುನಿಕ ಶಿಕ್ಷಣ ಪದ್ಧತಿ ನಮ್ಮ...
ಪಠ್ಯಪುಸ್ತಕಗಳ ವಿವಾದ: ನಮ್ಮದಲ್ಲದ ಗೊಡವೆಯನ್ನು ನಮ್ಮದಾಗಿಸಿಕೊಂಡಿದ್ದು ಹೇಗೆ?
ಅಂಕಣ – ಪರ್ಯಾಯ ಭಾರತೀಯ ಪರಂಪರೆಗಳ ಕುರಿತು ಯಾವ ರೀತಿಯ ನಿರೂಪಣೆಗಳನ್ನು ಶಾಲಾ-ಕಾಲೇಜುಗಳಲ್ಲಿನ ಮಕ್ಕಳಿಗೆ ಹೇಳಿಕೊಡಬೇಕು ಎನ್ನುವುದು ಜಗತ್ತಿನಾದ್ಯಂತವು ಮತ್ತು...
ತುರಿಕೆ ಕಜ್ಜಿಗಳಿಗೆ ಏನು ಪರಿಹಾರ?
ಅಂಕಣ – ಸ್ವಾಸ್ಥ್ಯ ಸಂಪದ ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ತುರಿಕೆ, ಕಜ್ಜಿಯನ್ನು ಅನುಭವಿಸಿಯೇ ಇರುತ್ತೇವೆ. ಈ ತುರಿಕೆ...
ತಮಿಳುನಾಡಿನ ಚುನಾವಣೆಯಲ್ಲಿ ಅಮೆರಿಕನ್ವೋಟು!: ಎನ್ನಡಾ ಇದಿ!?
ಅಂಕಣ – ನಗಾರಿ ತಮಿಳುನಾಡಿನ ಚುನಾವಣೆಯು ಈ ಬಾರಿ ದ್ರಾವಿಡ ಪಕ್ಷಗಳಿಗೆ ಆಘಾತವನ್ನು ನೀಡಿತು. ಒಂದೊಂದು ಬೂತ್ ಅಲ್ಲಿಯೂ ವಿಜಿ...
ಜಾಲತಾಣದಲ್ಲಿ ಮಿಂಚಿ – ಹಿಟ್ ಸ್ಪ್ರೇಗೆ ತೆಪ್ಪಗಾದ ಜಿರಳೆ (#CJP)
ಅಂಕಣ– Xಫ್ಯಾಕ್ಟರ್ ಜಾಲತಾಣ ಜಗತ್ತಿನ ವಿಶೇಷತೆಯೇ ವೈರಲ್ಸ್ & ಟ್ರೆಂಡ್ಸ್. ಯಾವಾಗ ಏನು ಮತ್ತು ಯಾಕೆ ಟ್ರೆಂಡ್ ಆಗುತ್ತದೆ ಎನ್ನುವುದು...
ಗೃಹಸ್ಥ ಪ್ರಚಾರಕ ಪ್ರಭಾಕರ ಘಾಟೆ
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ನಮ್ಮದು ಋಷಿ ಪರಂಪರೆ. ಎಲ್ಲ ಕಾಲಗಳಲ್ಲೂ ಋಷಿಗಳು ಇರುತ್ತಾರೆ. ಎಲ್ಲ...
ಗರುಡಪುರಾಣದ ನರಕ – ಜೈಲು, ಜೈಲಿನ ಆಸ್ಪತ್ರೆ!
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-47 ಕೇರಳದಲ್ಲಿ ಹೋರಾಟದ ರೋಮಾಂಚಕಾರಿ ಅನುಭವ – 2 ತುರ್ತು ಪರಿಸ್ಥಿತಿಯ ನಂತರ...
ಕೃತಕ ಬುದ್ಧಿಮತ್ತೆಯ ಬಗ್ಗೆ ಕೌತುಕ ಮೂಡಿಸುವ ಕೃತಿ
ಅಂಕಣ – ಜ್ಞಾನಭಂಡಾರ ಎಐ ಕುರಿತಂತೆ ಶರತ್ ಭಟ್ ಸೇರಾಜೆ ಅವರು ಬರೆದ ‘AI ಬರುತಿದೆ ದಾರಿಬಿಡಿ’ ಒಂದು ಸಮಯೋಚಿತ...
ಕರ್ಮವೇ ಕರ್ಮಕ್ಕೆ ಕಾರಣ, ನಿಮಗೆ ಸಣ್ಣ ಕೆಲಸವಾದರೂ ಪರಿಣಾಮ ಅಗಾಧ!
ಅಂಕಣ – ಸಂಚಾರ ಪ್ರಪಂಚದಲ್ಲಿ ಇಷ್ಟೆಲ್ಲ ಏಕೆ ನಡೆಯುತ್ತಿದೆ ಮತ್ತು ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಒಂದಲ್ಲಾ ಒಂದು ಸಮಯದಲ್ಲಿ...
ಒಂದು ಕ್ಷಣ ಮೌನವಾಗಿರಬಾರದೇ?
ಅಂಕಣ– ಸ್ವಾಸ್ಥ್ಯ ಸಂಪದ ಮೌನಕ್ಕೂ ಶಾಂತಿಗೂ ಅವಿನಾಭಾವ ಸಂಬಂಧ. ಮೌನದ ಪಾಲನೆಯನ್ನು ಬಲವಂತವಾಗಿ ಹಲವಾರು ಕಡೆ ಪಾಲಿಸುವುದನ್ನು ನೋಡಿದ್ದೇವೆ. ಶಾಲೆಗಳಲ್ಲಿ...
ಎಲ್ಲರ ಅಣ್ಣಯ್ಯ ನಮ್ಮ ನಂಜುಂಡಯ್ಯ
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಅದು 50-60ರ ದಶಕ. ಆರ್ಎಸ್ಎಸ್ ವಿರುದ್ಧ ಗಾಂಧಿಹತ್ಯೆಯ ಆರೋಪ ದೇಶದೆಲ್ಲೆಡೆ...
ಉದ್ದಿನ ವಡೆಯಲ್ಲಿದೆ ನಗರದಟ್ಟಣೆಗೆ ಪರಿಹಾರ!
ಅಂಕಣ – ಮಕ್ಕಳಿಗೆ ವಿಜ್ಞಾನ ಯುಕ್ತಿ ಎಂದರೇನು ಎಂಬುದನ್ನು ಒಂದಷ್ಟು ಉದಾಹರಣೆಗಳ ಮೂಲಕ ನೋಡೋಣ. ಮೂರನೇ ತರಗತಿಯ ಶಿಕ್ಷಕರಿಗೆ ಅವತ್ತು...
ಉತ್ತಮ ಆರೋಗ್ಯದ ಘಮ ‘ಸೀಗೆಸೊಪ್ಪು’
ಅಂಕಣ – ಕೃಷಿಯಿಂದ ಬದುಕು ಬೇಸಿಗೆಯಲ್ಲಿ ನಾವು ಮಾಡುವ ಪ್ರಮುಖ ಕೆಲಸಗಳಾದ ಸೀಗೆಕಾಯಿ ಕಟಾವು, ಹರಳೆಣ್ಣೆ ಬೇಯಿಸುವುದು, ಮುತ್ತುಗದ ಎಲೆ...
ಉಗುರು ಸುತ್ತು ಸಮಸ್ಯೆಗೆ ಏನು ಪರಿಹಾರ?
ಅಂಕಣ – ಸ್ವಾಸ್ಥ್ಯ ಸಂಪದ ಬೆರಳುಗಳ ಸೌಂದರ್ಯ ಸುಂದರವಾದ ಉಗುರಿನಿಂದಲೇ ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಈ ಉಗುರಿನ...
ಇತಿಹಾಸದ ನೈಜ ದಾಖಲೆಗಳು ನಮ್ಮ ಕಣ್ತೆರೆಸಲಿ
ಚೀನಾದೇಶದ ಬೌದ್ಧ ಯಾತ್ರಿಕ ಫಹೀಯನ್ (Fahiyan) ಸಾಮಾನ್ಯಯುಗದ 5ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಮತ್ತು ಸುಮಾರು ಹದಿನೈದು ವರ್ಷಗಳ ಕಾಲ...
ಆಯ್ಕೆಯ ಅಡಕತ್ತರಿಯಲ್ಲಿ ಸಿಲುಕುವ ವಿದ್ಯಾರ್ಥಿಗಳ ಜೀವನ
ಅಂಕಣ – ನಗಾರಿ ಯಾರೇ ಆಗಲಿ, ತಾವು ಎಲ್ಲಿಗೆ ಹೋಗಬೇಕು ಎಂಬ ಅರಿವನ್ನು ಹೊಂದಿದ್ದರೆ, ಅವರು ನಡೆಯುತ್ತಿರುವ ದಾರಿಯ ಕಷ್ಟ...
ಆಯ್ಕೆಗಳ ವಿಸ್ತರಣೆ: ಛಿದ್ರಗೊಂಡ ಜಗತ್ತಿನಲ್ಲಿ ಭಾರತದ ಪಂಚರಾಷ್ಟ್ರಗಳ ರಾಜತಾಂತ್ರಿಕ ಹೆಜ್ಜೆ
ಅಂಕಣ – ರಾಷ್ಟ್ರಹಿತ 2026ರ ಮೇ 15ರಿಂದ 20ರ ನಡುವಿನ ಆರು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಐದು ರಾಜಧಾನಿಗಳನ್ನು...
ಅದೊಂದು ಯುಕ್ತಿಯಿಂದ ಮೂರನೇ ಮಹಾಯುದ್ಧ ತಪ್ಪಿತು!
ಅಂಕಣ – ಮಕ್ಕಳಿಗೆ ವಿಜ್ಞಾನ 1983ನೇ ಇಸವಿ ಸೆಪ್ಟೆಂಬರ್ 26ರ ರಾತ್ರಿ. ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳ ಮಧ್ಯದ ಶೀತಲ...
E85: ಇಂಧನ ಸ್ವಾವಲಂಬನೆಯತ್ತಭಾರತದ ಮಹತ್ವದ ಮೈಲಿಗಲ್ಲು
ಅಂಕಣ – Xಫ್ಯಾಕ್ಟರ್ ಹಲವು ಸಂಪನ್ಮೂಲಗಳಿಂದ ಸಂಪದ್ಭರಿತವಾದ ಭಾರತವು ಒಂದು ವಿಶೇಷ ದೇಶ. ಒಂದೆಡೆ ನಮ್ಮ ಜನಸಂಖ್ಯೆಯೇ ಶಕ್ತಿ ಎಂದರೆ...
1948ರಲ್ಲಿ ನಡೆದ ಪ್ರಪ್ರಥಮ ಪ್ರಾಂತ ಮಟ್ಟದ ಬೃಹತ್ ಶಿಬಿರ
ಅಂಕಣ – ಸಂಘ ಸೌರಭ – 43 1948ರ ಜನವರಿ ತಿಂಗಳು. ಸ್ವಾತಂತ್ರ್ಯ ಬಂದು ಕೆಲವು ತಿಂಗಳುಗಳಾಗಿದ್ದವು ಅಷ್ಟೇ. ದೇಶ...
‘ಕುರ್ಚಿ’ ರೂಪ, ಅದೊಂದು ರೂಪಕ!
ಅಂಕಣ – ದೃಶ್ಯ ಇದು ಕುರ್ಚಿ ವಿಷ್ಯ! ಕುರ್ಚಿ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇವರದ್ದೇನು ಕುರ್ಚಿ ವಿಚಾರ...













































